ಸಿದ್ದರಾಮಯ್ಯಾಗೆ ಆದೇಶ ಧಿಕ್ಕರಿಸೋದು ರಕ್ತಗತವಾಗಿ ಬಂದಿದೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಸಿದ್ರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ. ಹೈಕಮಾಂಡ್ ಆದೇಶ ಕೊಟ್ಟರೂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಒಂದೇ ಬಸ್ನಲ್ಲಿ ಯಾಥ್ರೆ ಮಾಡಿ ಎಂಧು ಸಿದ್ದು-ಡಿಕೆಗೆ ಹೇಳಿದಾರೆ ಆದರೆ, ಸಿದ್ದರಾಮಯ್ಯ ಮಾತ್ರ ಒಪ್ಪಿಕೊಳ್ತಿಲ್ಲ. ಸಿದ್ದರಾಮಯ್ಯನವರಿಗೆ ಆದೇಶ ಉಲ್ಲಂಘಿಸೋದು ಹೊಸದಲ್ಲ. ದೇವೇಗೌಡರ ಜೊತೆ ಇದ್ದಾಗ ಅಹಿಂದಾ ಸಮವೇಶ ಮಾಡಬೇಡಿ ಎಂದಿದ್ರು. ಅದನ್ನ ಧಿಕ್ಕರಿಸಿ ಅಹಿಂದಾ ಸಮಾವೇಶ ಮಾಡಿದ್ರು. ಅದಕ್ಕೆ ಅವರನ್ನ ಪಕ್ಷದಿಂದ ಕಿತ್ತು ಹಾಕಿದ್ರು. ಈಗಲೂ ಅದನ್ನೆ ಮುಂದುವರೆಸಿದ್ದಾರೆ. ಎಲ್ಲಾ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇರುತ್ತೆ ಆದರೆ ಹೈಕಮಾಂಡ್ ಮಾತಿಗೆ ಬೆಲೆ ಕೊಡಬೇಕು ಎಂದು ಸಿದ್ದರಾಮಯ್ಯನವರಿಗೆ ಈಶ್ವರಪ್ಪ ನೀತಿ ಪಾಠ ಮಾಡಿದ್ರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada