ಸಿದ್ದರಾಮಯ್ಯಾಗೆ ಕೆ.ಎಸ್ ಈಶ್ವರಪ್ಪ ನೀತಿ ಪಾಠ – ಆದೇಶ ಧಿಕ್ಕರಿಸೋದು ಹೊಸದೇನಲ್ಲ

ಸಿದ್ದರಾಮಯ್ಯಾಗೆ ಆದೇಶ ಧಿಕ್ಕರಿಸೋದು ರಕ್ತಗತವಾಗಿ ಬಂದಿದೆ ಎಂದು ಕೆ.ಎಸ್‌ ಈಶ್ವರಪ್ಪ ಹೇಳಿದ್ದಾರೆ. ಸಿದ್ರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ. ಹೈಕಮಾಂಡ್‌ ಆದೇಶ ಕೊಟ್ಟರೂ ಸಿದ್ದರಾಮಯ್ಯ ಪ್ರತ್ಯೇಕ ಸಭೆ ನಡೆಸಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಒಂದೇ ಬಸ್‌ನಲ್ಲಿ ಯಾಥ್ರೆ ಮಾಡಿ ಎಂಧು ಸಿದ್ದು-ಡಿಕೆಗೆ ಹೇಳಿದಾರೆ ಆದರೆ, ಸಿದ್ದರಾಮಯ್ಯ ಮಾತ್ರ ಒಪ್ಪಿಕೊಳ್ತಿಲ್ಲ. ಸಿದ್ದರಾಮಯ್ಯನವರಿಗೆ ಆದೇಶ ಉಲ್ಲಂಘಿಸೋದು ಹೊಸದಲ್ಲ. ದೇವೇಗೌಡರ ಜೊತೆ ಇದ್ದಾಗ ಅಹಿಂದಾ ಸಮವೇಶ ಮಾಡಬೇಡಿ ಎಂದಿದ್ರು. ಅದನ್ನ ಧಿಕ್ಕರಿಸಿ ಅಹಿಂದಾ ಸಮಾವೇಶ ಮಾಡಿದ್ರು. ಅದಕ್ಕೆ ಅವರನ್ನ ಪಕ್ಷದಿಂದ ಕಿತ್ತು ಹಾಕಿದ್ರು. ಈಗಲೂ ಅದನ್ನೆ ಮುಂದುವರೆಸಿದ್ದಾರೆ. ಎಲ್ಲಾ ಪಕ್ಷದಲ್ಲೂ ಭಿನ್ನಾಭಿಪ್ರಾಯ ಇರುತ್ತೆ ಆದರೆ ಹೈಕಮಾಂಡ್‌ ಮಾತಿಗೆ ಬೆಲೆ ಕೊಡಬೇಕು ಎಂದು ಸಿದ್ದರಾಮಯ್ಯನವರಿಗೆ ಈಶ್ವರಪ್ಪ ನೀತಿ ಪಾಠ ಮಾಡಿದ್ರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರಿಲೀಸ್ – ಚುನಾವಣೆಗೆ ಸಜ್ಜಾದ ಕಾಂಗ್ರೆಸ್

Wed Dec 14 , 2022
ಕಾಂಗ್ರೆಸ್‌ನಿಂದ ಚುನಾವಣೆಗೆ ಸಿದ್ಧತೆ ನಡೆದಿದ್ದು, ಜನವರಿ 15ರ ಒಳಗೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡೋದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಎಲ್ಲಾ ಪಕ್ಷಗಳೂ ಕೂಡ ಅಭ್ಯರ್ಥಿಗಳನ್ನ ಫೈನಲ್‌ ಮಾಡಲು ಅಳೆದು ತೂಗಿ ಲೆಕ್ಕಾಚಾರ ಹಾಕ್ತಿದ್ದು, ಕಾಂಗ್ರೆಸ್‌ ಬಹಳ ವೇಗವಾಗಿ ಲೆಕ್ಕಾಚಾರ ಹಾಕಿದ ಹಾಗೆ ಕಾಣಿಸ್ತಾ ಇದೆ. ಈ ಭಾರಿ ಕಾಂಗ್ರೆಸ್‌ ತನ್ನ ಅಸ್ಥಿತ್ವ ಉಳಿಸಿಕೊಳಬೇಕು ಅಂದ್ರೆ ಬಹಳ ಜಾಗರೂಕವಾಘಿ ಹೆಜ್ಜೆ ಇಡಬೇಕಾಗಿದೆ. ಪ್ರತಿಕ್ಷೇತ್ರದಲ್ಲೂ ಗೆಲ್ಲುವ ಅಭ್ಯರ್ಥಿಗಳನ್ನ ಆಯ್ಕೆ […]

Advertisement

Wordpress Social Share Plugin powered by Ultimatelysocial