ಬಿಜೆಪಿ ಮುಖಂಡನ ವಿರುದ್ಧ ಯಾದಗಿರಿ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟ..
ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದ ನ್ಯಾಯಲಯದ ಆದೇಶ.
ಅಂಗನವಾಡಿ ಮಕ್ಕಳಿಗೆ ಪೂರೈಸಬೇಕಿದ್ದ ಹಾಲಿನ ಪೌಡರ್ ಅಕ್ರಮ ಸಾಗಾಟ ಮತ್ತು ಖರೀದಿ ಪ್ರಕರಣ..
ಬಿಜೆಪಿ ಮುಖಂಡ ಸೇರಿ ಮೂರ ಜನರ ವಿರುದ್ದ ಒಂದು ವರ್ಷ ಸಜೆ ವಿಧಿಸಿದ ನ್ಯಾಯಾಲಯ..
ಯಾದಗಿರಿ ಜಿಲ್ಲಾ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ..
ಒಂದು ವರ್ಷ ಸಾದ ಶಿಕ್ಷೆ 10 ಸಾವಿರ ದಂಡ ವಿಧಿಸಿ ಆದೇಶ..
ಬಿಜೆಪಿಯ ಪ್ರಭಲ ಆಕಾಂಕ್ಷಿಯಾಗಿ ಗುರುತಿಸಿಕೊಂಡಿದ್ದ ಮಣಿಕಂಠ ರಾಥೋಡ..
ಚಿತ್ತಾಪೂರ ಹಾಲಿ ಶಾಸಕ ಪ್ರೀಯಾಂಕ ಖರ್ಗೆ ವಿರುದ್ದ ಸ್ಪರ್ಧೆ ಮಾಡಲು ಕ್ಷೇತ್ರದಲ್ಲಿ ತಯಾರಿ.
ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ನರೇಂದ್ರ ರಾಠೋ,ಬಾಬುಗೌಡ ಬಸವರಾಜ್ ಪಾಟೀಲ್,ರಾಜೂಗೌಡ ರಾಚಣ್ಣ ವಿರುದ್ದ ಶಿಕ್ಷೆ..
ಸಿಜೆಎಂ ಕೋರ್ಟ್ ನ್ಯಾಯಾಧೀಶ ರವೀಂದ್ರಹೊನ್ನಾಳಿ ಶಿಕ್ಷೆ ಪ್ರಕಟ..
2015ರಲ್ಲಿ ಯಾದಗಿರಿ ಪ್ರಕರಣ ದಾಖಲಾಗಿತ್ತು…
ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಮಹಿಳಾ ಹಾಗೂ ಶಿಶು ಅಭಿವೃದ್ದಿ ಇಲಾಖೆಯಿಂದ ಪ್ರಕರಣ ದಾಖಲು..
ಅಂಗನಾಡಿಗೆ ಸೇರಬೇಕಾದ ಹಾಲಿನ ಪೌಡರ್ ಅಕ್ರಮ ಸಾಗಾಟ ಮಾಡುತ್ತಿದ್ದರು..
ನಂದಿನಿ ಮಿಲ್ಕ್ ಪೌಡರ್ ನ ,500ಗ್ರಾಂನ ಒಟ್ಟು 340 ಪಾಕೇಟ್ ಸಾಗಾಟ ಮಾಡುತ್ತಿದ್ದರು..
ಸಾಕ್ಷಿಸಮೇತ ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದರು..
ಆರೋಪಸಾಬಿತಾದ ಹಿನ್ನಲೆ ಆರೋಪಿಗಳಿಗೆ ಶಿಕ್ಷೆ ..
https://play.google.com/store/apps/details?id=com.speed.newskannada