ಮೈದಾನದಲ್ಲಿ ಕಬಡ್ಡಿ ಆಡಿದ ಸಭಾಪತಿ ಬಸವರಾಜ್ ಹೊರಟ್ಟಿ
ಧಾರವಾಡ ತಾಲೂಕಿನ ಹೆಬ್ವಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿರುವ ಕಬಡ್ಡಿ
ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಆಯೋಜನೆ ಮಾಡಿರುವ ಕಬಡ್ಡಿ ಆಟ
ಈ ವೇಳೆ ತಮ್ಮ ಹಳೆಯ ನೆನಪುಗಳನ್ನ ನೆನಪಿಸಿಕೊಂಡ ಹೊರಟ್ಟಿ
ಒಂದು ಸುತ್ತು ಕಬಡ್ಡಿ ಆಡಿ ಮೈದಾನದಲ್ಲಿ ಒಬ್ಬನಿಗೆ ಔಟ್ ಮಾಡಿದ ಹೊರಟ್ಟಿ
ಮೈದಾನಕ್ಕೆ ನಮಸ್ಕರಿಸಿ ಕಬಡ್ಡಿ ಆಟ ಆರಂಭ ಮಾಡಿದ ಹೊರಟ್ಟಿ
https://play.google.com/store/apps/details?id=com.speed.newskannada