ಮೈದಾನದಲ್ಲಿ ಕಬಡ್ಡಿ ಆಡಿದ ಸಭಾಪತಿ ಬಸವರಾಜ್ ಹೊರಟ್ಟಿ!

ಮೈದಾನದಲ್ಲಿ ಕಬಡ್ಡಿ ಆಡಿದ ಸಭಾಪತಿ ಬಸವರಾಜ್ ಹೊರಟ್ಟಿ

ಧಾರವಾಡ ತಾಲೂಕಿನ ಹೆಬ್ವಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಿರುವ ಕಬಡ್ಡಿ

ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಆಯೋಜನೆ‌ ಮಾಡಿರುವ ಕಬಡ್ಡಿ ಆಟ

ಈ‌ ವೇಳೆ ತಮ್ಮ ಹಳೆಯ ನೆನಪುಗಳನ್ನ ನೆನಪಿಸಿಕೊಂಡ ಹೊರಟ್ಟಿ

ಒಂದು‌‌ ಸುತ್ತು ಕಬಡ್ಡಿ ಆಡಿ ಮೈದಾನದಲ್ಲಿ ಒಬ್ಬನಿಗೆ ಔಟ್ ಮಾಡಿದ ಹೊರಟ್ಟಿ

ಮೈದಾನಕ್ಕೆ ನಮಸ್ಕರಿಸಿ ಕಬಡ್ಡಿ ಆಟ ಆರಂಭ ಮಾಡಿದ ಹೊರಟ್ಟಿ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಳೆದ ವರ್ಷ ಡಿಸೆಂಬರ್‌ನಲ್ಲಿ ಜನ್ವರ್‌ಲಾಲ್ ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ಪ್ರಮಾಣ ಪತ್ರ ನೀಡಿದ್ದರು.

Tue Jan 24 , 2023
ಬಿಕಾನೇರ್ (ರಾಜಸ್ಥಾನ): ಸರ್ಕಾರಿ ನೌಕರಿ ಉಳಿಸಿಕೊಳ್ಳುವ ಆಸೆಯಿಂದ ದಂಪತಿಗಳು ತನ್ನ ಐದು ತಿಂಗಳ ಹೆಣ್ಣು ಮಗುವನ್ನು ಕಾಲುವೆಗೆ ಎಸೆದು ಕೊಂದಿರುವ ಘಟನೆ ರಾಜಸ್ಥಾನದ ಬಿಕಾನೇರ್‌ನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ತಂದೆಯನ್ನು ಜನ್ವರ್‌ಲಾಲ್ ಎಂದು ಗುರುತಿಸಲಾಗಿದೆ. ಜನ್ವರ್‌ಲಾಲ್ ಚಂದಾಸರ್ ಗ್ರಾಮದಲ್ಲಿ ಶಾಲಾ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಜನ್ವರ್‌ಲಾಲ್ ಇಬ್ಬರು ಮಕ್ಕಳನ್ನು ಹೊಂದಿರುವುದಾಗಿ ಪ್ರಮಾಣ ಪತ್ರ ನೀಡಿದ್ದರು. ಪೊಲೀಸರ ಪ್ರಕಾರ, ಎರಡಕ್ಕಿಂತ […]

Advertisement

Wordpress Social Share Plugin powered by Ultimatelysocial