ಬೆಳಗಾವಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ.

ಬೆಳಗಾವಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ. ಜಗದೀಶ್ ಶೆಟ್ಟರ್ ಪರ ಬ್ಯಾಟ್ ಮಾಡಿದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಏನ್ ತಪ್ಪು ಮಾಡಿದ್ದಾರೆ..?  ಯಾಕೆ ಅವರಿಗೆ ಟಿಕೆಟ್ ಕೊಡುತ್ತಿಲ್ಲ. ಜಗದೀಶ್ ಶೆಟ್ಟರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆದಿದೆ. ಜಗದೀಶ್ ಶೆಟ್ಟರ್ ತಂದೆ ಕಾಲದಿಂದಲೂ ಸಂಘ ಪರಿವಾರದಲ್ಲಿ ಇದ್ದಾರೆ. ಪಕ್ಷಕ್ಕಾಗಿ ಹಲವು ವರ್ಷಗಳಿಂದ ದುಡಿದ್ದಾರೆ. ಅಭಿಮಾನಿಗಳ ಸಭೆಯ ಬಳಿಕ ಶೆಟ್ಟರ್ ತಮ್ಮ ನಿರ್ಧಾರ ಪ್ರಕಟ ಮಾಡಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸ್ ನಿಲ್ದಾಣದ ಬಳಿ ರಕ್ತ ಚಂದನ ಡೀಲ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಆರೋಪಿ.

Sat Apr 15 , 2023
ಬಸ್ ನಿಲ್ದಾಣದ ಬಳಿ ರಕ್ತ ಚಂದನ ಡೀಲ್ ಮಾಡ್ತಿದ್ದಾಗ ಸಿಕ್ಕಿಬಿದ್ದ ಆರೋಪಿ. ಹಾಡು ಹಗಲೇ ರೆಡ್ ಸ್ಯಾಂಡಲ್ ಮಾರಾಟ ಮಾಡುವಾಗ ಪೊಲೀಸರ ಕೈಗೆ ಲಾಕ್.. ಗಿರಿನಗರ ಪೊಲೀಸರಿಂದ ರೆಡ್ ಸ್ಯಾಂಡಲ್ ಕಳ್ಳನ ಬಂಧನ. ನೀಲಗಿರಿ ತೋಪುವೊಂದರಲ್ಲಿ ರೆಡ್ ಸ್ಯಾಂಡಲ್ ಬಚ್ಚಿಡ್ತಿದ್ದ ಆರೋಪಿ. ಬೆಂಗಳೂರಿನಲ್ಲೇ ಸಣ್ಣದೊಂದು ತೋಪು ಮಾಡಿಕೊಂಡು ರಕ್ತಚಂದನ ಬಚ್ಚಿಡ್ತಿದ್ದ. ಮಾರಾಟ ಮಾಡೋ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಗಿರಿನಗರ ಪೊಲೀಸರು. ಓರ್ವನನ್ನ ಬಂಧಿಸಿ ಜೈಲಿಗೆ ಕಳಿಸಿರೋ ಪೊಲೀಸರು. ಬಂಧಿತನಿಂದ […]

Advertisement

Wordpress Social Share Plugin powered by Ultimatelysocial