ಓಮಿಕ್ರಾನ್ ಬೆನ್ನಲೆ ರಾಜ್ಯದಲ್ಲಿ ನೈಟ್ ಕರ್ಪ್ಯೂ ಜಾರಿ ಮಾಡಿದ್ದಾರೆ. ಹೀಗಾಗಿ ನ್ಯೂವ್ ಇಯರ್ ಸಂಭ್ರಮಾಚಾರಣೆಯಲ್ಲಿ ಗದಗ ಜಿಲ್ಲೆಯಕೇಕ್ ತಯಾರಿಕರು ಹೆಚ್ಚು ಕೇಕ್ ತಯಾರಿಸಿ ಮಾರಾಟ ಮಾಡಬೇಕು ಅಂದವರಿಗೆ ಈಗ ಶಾಕ್ ಆಗಿದೆ.
ಹೌದು.. ಕೊರೊನಾದಿಂದ ಕಳೆದ ಎರಡು ವರ್ಷದಿಂದ ನ್ಯೂವ್ ಇಯರ್ ಸಂಭ್ರಮಾಚಾರಣೆಯನ್ನ ಜನ ಮರೆತಿದ್ದರು. ಹೀಗಾಗಿ. ಕೇಕ್ ಅಂಗಡಿ ಮಾಲೀಕರಿಗೆ ಭಾರಿ ಹೊಡೆತ ಬಿದ್ದಿದ್ದು ತುಂಬಲಾಗದ ನಷ್ಟವಾಗಿತ್ತು. ಈ ವರ್ಷವಾದ್ರು ಹೆಚ್ಚು ಕೇಕ್ ತಯಾರಿಸಿ ಮಾರಾಟ ಮಾಡಲು ಮತ್ತೆ ನೈಟ್ ಕರ್ಪ್ಯೂ ಆಗಿದ್ದರಿಂದ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: