ಜಿಲ್ಲಾ ಅಬಕಾರಿ ಅಧಿಕಾರಿಗಳ‌ ಭರ್ಜರಿ ಕಾರ್ಯಾಚರಣೆ.!

ಜಿಲ್ಲಾ ಅಬಕಾರಿ ಅಧಿಕಾರಿಗಳ‌ ಭರ್ಜರಿ ಕಾರ್ಯಾಚರಣೆ. ಜಿಲ್ಲೆಯಾದ್ಯಂತ 144 ಕಡೆಗಳಲ್ಲಿ ದಾಳಿ‌, 1050 ಲೀ. ಮದ್ಯ ವಶ.   47 ಲಕ್ಷ 66ಸಾವಿರ ಮೌಲ್ಯದ ಮದ್ಯ ವಶ. ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ  34 ಪ್ರಕರಣ ದಾಖಲು.   220 ಲೀ.ಬಿಯರ್,  35 ಲೀ. ಶೇಂಧಿ ಸೇರಿ  1050 ಲೀ. ಮದ್ಯ ಜಪ್ತಿ. ಅಕ್ರಮ ಮದ್ಯ ಸಾಗಾಟ ಮಾಡ್ತಿದ್ದ 37 ವಾಹನಗಳು‌ ಜಪ್ತಿ. ಅಬಕಾರಿ‌ ಅಧಿಕಾರಿ ಮಹ್ಮದ್ ಇಸ್ಮಾಯಿಲ್ ಮಾಹಿತಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ನಿಂದ ಮಹಿಳೆ ಜೊತೆಗೆ ಅನುಚಿತ ವರ್ತನೆ ಆರೋಪ ಪ್ರಕರಣ.....!

Wed Apr 12 , 2023
ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ನಿಂದ ಮಹಿಳೆ ಜೊತೆಗೆ ಅನುಚಿತ ವರ್ತನೆ ಆರೋಪ ಪ್ರಕರಣ, ಪಿಎಸ್ಐ ಮಂಜುನಾಥ್ ಮೇಲೆ ಎಫ್ಐಆರ್ ದಾಖಲು..! ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್  ಅನುಚಿತ ವರ್ತನೆ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದ ಮಹಿಳೆ. ಏಪ್ರಿಲ್ 10 ರಂದು ಟ್ವೀಟ್ ಮಾಡಿದ್ದ ಮಹಿಳೆ ಪಿಎಸ್ಐ ವರ್ತನೆಯಿಂದ ನೋವಾಗಿದೆ ಎಂದು ಟ್ವೀಟ್ ಮಾಡಿದ್ದ ಮಹಿಳೆ ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅನುಚಿತ ವರ್ತನೆ ಬಗ್ಗೆ ಟ್ವೀಟ್ ಮಾಡಿದ್ದ ಮಹಿಳೆ. […]

Advertisement

Wordpress Social Share Plugin powered by Ultimatelysocial