ಜಗದೀಶ್ ಶೆಟ್ಟರ್ ‌ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಕಟ್ಟಿದ್ದಾರೆ.

ಕಾರ್ಯಕರ್ತರ ಸಭೆಯಲ್ಲಿ ಪ್ರದೀಪ್ ಶೆಟ್ಟರ್ ಹೇಳಿಕೆ. ಜಗದೀಶ್ ಶೆಟ್ಟರ್ ಸಹೋದರ MLC ಪ್ರದೀಪ್ ಶೆಟ್ಟರ್ ಹೇಳಿಕೆ. ಜಗದೀಶ್ ಶೆಟ್ಟರ್ ‌ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿ ಕಟ್ಟಿದ್ದಾರೆ,  ಒಂದೇ ಒಂದು ಕಳಂಕ‌ ಇಲ್ಲದೇ ಕ್ಲೀನ್ ಹ್ಯಾಂಡ್ ಜಗದೀಶ್ ಶೆಟ್ಟರ್. ಬರೋ ದಿನಗಳಲ್ಲಿ ಒಳ್ಳೆದಾಗುತ್ತೆ..! ಮತ್ತೆ ರಾಜ್ಯದ ಚುಕ್ಕಾಣಿ ಹಿಡಿತಾರೆ,ಶಾಸಕರಾಗ್ತಾರೆ ಎಂದ ಪ್ರದೀಪ್ ಶೆಟ್ಟರ್. ಪರೋಕ್ಷವಾಗಿ ಜಗದೀಶ್ ಶೆಟ್ಟರ್ ಸಿಎಂ ಆಗ್ತಾರೆ ಎಂದ ಪ್ರದೀಪ್ ಶೆಟ್ಟರ್.

ನಾನು ವರಿಷ್ಠರಲ್ಲಿ ಕಾರಣ ಕೇಳ್ತೀನಿ..!  ಯಾಕೆ ಟಿಕೆಟ್ ಡಿಲೇ ಆಗುತ್ತೆ ಕಾರಣ ಕೊಡಿ ಎಂದ ಪ್ರದೀಪ್ ಶೆಟ್ಟರ್.  ಒಂದು ಕೆಟ್ಟ ಸಮಯದಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ರು,  ಕೆಟ್ಟ ಸಮಯದಲ್ಲಿ ಅವರಿಗೆ ಅವಕಾಶ ಸಿಕ್ಕಿದೆ. ಇಗಲೂ‌ ಕೆಟ್ಟ ಸಮಯ ಇದೆ,ಮತ್ತೆ ಒಳ್ಳೆ ಅವಕಾಶ ಬರುತ್ತೆ,  2013 ರಲ್ಲಿ ಜಗದೀಶ್ ಶೆಟ್ಟರ್ ಪಕ್ಷ ಉಳಿಸಿದ್ದಾರೆ. ಮೋದಿ ಜೀ ನೇತೃತ್ವದಲ್ಲಿ ಪಕ್ಷ ದೊಡ್ಡದಾಗಿದೆ. ಮೋದಿ,ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ ಎಂದು ನಂಬಿದಿನಿ..! ಮತ್ತೆ ಪಕ್ಷ ಕಟ್ಟೋಣ ಎಂದ ಪ್ರದೀಪ್ ಶೆಟ್ಟರ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ..!

Sat Apr 15 , 2023
ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ. ಒಬ್ಬ ಶಾಸಕನಾಗಿ ಕೆಲಸ ಮಾಡಲು ಇನ್ನೂ ಅವಕಾಶವಿದೆ,  ಶೆಟ್ಟರ್‌ಗೆ ಟಿಕೆಟ್ ಇಲ್ಲಾ ಅನ್ನೋ ವಾತಾವರಣ ಯಾಕೆ ಬಂತು ಗೊತ್ತಿಲ್ಲ.? ಯಾವುದೇ ಕಳಂಕ ನನ್ನ ಮೇಲೆ ಇಲ್ಲಾ..! ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿ, ಶಕ್ತಿ‌ ಕೊಡುವ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಕೊಟ್ಟಿರುವ ಅವಕಾಶಕ್ಕೆ ಧನ್ಯವಾದ ಹೇಳುತ್ತೇನೆ.  ಅಪೂರ್ಣ ಕೆಲಸ ಪರಿಪೂರ್ಣ ಮಾಡಲು ಮತ್ತೊಂದು […]

Advertisement

Wordpress Social Share Plugin powered by Ultimatelysocial