ಜೆಡಿಎಸ್ ಅಭ್ಯರ್ಥಿಯಾದ ಗುರು ಪಾಟೀಲ್ ಜೀವನದಲ್ಲಿ ಯಾವತ್ತು ಚಡ್ಡಿ ಹಾಕಕ್ಕಾಗಲ್ಲ ಒಳಗಡೆಯಿಂದ ರಕ್ತ ಬರುತ್ತೆ ಅವಹೇಳನಕಾರಿ ಭಾಷಣ ಮಾಡಿದ ಜಮೀರ್ ಅಹ್ಮದ್, ಎಂದು ಎಲಿಫೆಡ್ ಮೂಲಕ ಬಿ.ಗುಡಿಗೆ ಆಗಮಿಸಿ ಶಾಪುರ್ ನಗರದ ಸಭೆ ಒಂದರಲ್ಲಿ ಅವಹೇಳನಕಾರಿ ಭಾಷಣ ಮಾಡಿದರು.
ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಇಂದು ಕುಮಾರಸ್ವಾಮಿ ಕೂಡ ಶಾಹಪುರ ನಗರಕ್ಕೆ ಆಗಮಿಸುತ್ತಿದ್ದು ಜಮೀರ್ ಅಹ್ಮದ್ ಅವಹೇಳನ ಭಾಷಣದ ..ಇದರ ಬಗ್ಗೆ ಮಾತನಾಡಲಿದ್ದಾರೆ.
https://play.google.com/store/apps/details?id=com.speed.newskannada