ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಗುರೂಜಿ ನಾಮಪತ್ರ ಸಲ್ಲಿಕೆ. ಸಾವಿರಾರು ಕಾರ್ಯಕರ್ತರ ಜೊತೆಗೂಡಿ ಬೃಹತ್ ರ್ಯಾಲಿ, ಬೆಳಗಾವಿ ಜಿಲ್ಲೆ ಅಥಣಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಪಡಸಲಗಿ ರೈತರ ಕಣ್ಮಣಿ ಕುಮಾರಸ್ವಾಮಿಗೆ ನಮ್ಮ ಬೆಂಬಲ… ಗಡಿ ರೈತರು ಮಹಾತ್ಮಾರ್ ಜೊತೆ ಶಶಿಕಾಂತ ಪಡಸಲಗಿ ನಾಮಪತ್ರ ಸಲ್ಲಿಕೆ ಇಲ್ಲಿ ಘಟಾನುಘಟಿ ಅಂತ ಯಾರು ಇಲ್ಲ ಕುಸ್ತಿ ಅಖಾಡದಲ್ಲಿ
ಎಲ್ಲರೂ ಪೈಲ್ವಾನರೇ: ಶಶಿಕಾಂತ್ ಗುರೂಜಿ ಹೇಳಿಕೆ.
ನಾನು ಯಾವ ಆಮಿಷ ತೋರಿಲ್ಲ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದಾರೆ ಅದು ನಮ್ಮ ಮೇಲಿನ ಅಭಿಮಾನ ಅಷ್ಟೇ. ಒಬ್ಬ ಸಂತನಾಗಿ ಅಖಾಡಕ್ಕೆ ಇಳಿದ್ದಿದ್ದೇನೆ ಜನ ಆಶೀರ್ವಾದ ಮಾಡತಾರೆ ಅನ್ನೋ ವುಶ್ವಾಸ್ ನನಗಿದೆ. ರೈತಪರ ಪಕ್ಷ ನಮ್ಮದು ಅಧಿಕಾರಕ್ಕೆ ಬರುವುದು ನಿಶ್ಚಿತ. ಅಥಣಿಯಲ್ಲಿ ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಪಡಸಲಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ. ರೈತರ ಸಾಲಮನ್ನಾ, ವರ್ಷಕ್ಕೆ 10 ರೈತರಿಗೆ ಅನುದಾನ, 40 ಲಕ್ಷ ಅರೋಗ್ಯ ಶ್ರೀ, ವರ್ಷದಲ್ಲಿ 5 ಗ್ಯಾಸ್ ಪ್ರೀ, ಇನ್ನು ಹತ್ತು ಹಲವು ಯೋಜನೆ ಕುಮಾರನ್ನನ ಸರ್ಕಾರ ಜಾರಿಯಲ್ಲಿ ತರುತ್ತಿದೆ.
ಮುಂದಿನ ದಿನ ಅಥಣಿ ಬದಲಾಗುತ್ತೆ, ಶಶಿಕಾಂತ ಗುರೂಜಿ ವಿಶ್ವಾಸ್.. ವೇಟ್ ಅಂಡ್ ಶಿ ಎಂದ ಪ್ರತಾಪ್ ಗೌಡ ಪಾಟೀಲ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪಗೌಡ ಪಾಟೀಲ, ಅಥಣಿಯಲ್ಲಿ ನಮ್ಮ ಪಕ್ಷ ಚುಕ್ಕಾನೇ ಹಿಡಿಯೋದ ಪಕ್ಕಾ, ಬೆಳಗಾವಿಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿ ಪ್ರತಾಪ ಗೌಡ ಪಾಟೀಲ, ಅಥಣಿ ಜೆಡಿಎಸ್ ಅಭ್ಯರ್ಥಿ ಶಶಿಕಾಂತ ಗುರೂಜಿ ಜೊತೆ ನಾಮಪತ್ರ ಸಲ್ಲಿಸಿ ಮಾಧ್ಯಮಕ್ಕೆ ಪ್ರತಿಕ್ರಿಯೆ, ಮುಂದೆ ಕಾಲ ನಮ್ಮದೇ ಕಾದು ನೋಡಿ.
https://play.google.com/store/apps/details?id=com.speed.newskannada