ಸದಲಗಾ ಚಿಕ್ಕೋಡಿ ಮತಕ್ಷೇತ್ರದ ಅಭ್ಯರ್ಥಿ ರಮೇಶ್ ಕತ್ತಿಯವರ ನಾಮ ಪತ್ರವನ್ನು ಸಲ್ಲಿಕೆ.

ಚಿಕ್ಕೋಡಿಯ ಕೇಶವ್ ಕಲಾಭವನದಲ್ಲಿ ರಮೇಶ್ ಕತ್ತಿ ಇವರ ಪ್ರಚಾರ, ಬಿಜೆಪಿ ಮುಖಂಡರಾದ ಪ್ರಲಾದ ಜೋಶಿ, ಅಣ್ಣಸಾಬ ಜೋಲ್ಲೆ, ಬಿ ಜೆ ಪಿ ಮಾಜಿ ಎಂ ಎಲ ಸಿ ಮಾಹಾoತೇಶ್ ಕವಟಗಿಮಠ ಅಭ್ಯರ್ಥಿ ರಮೇಶ್ ಅವರ ಬಗ್ಗೆ ಮಾತನಾಡಿದರು. ಹಾಗೂ ಬಿ ಜೆ ಪಿ ಮುಂದಿನ ಅಭಿವೃದ್ಧಿ ಬಗ್ಗೆ ಜನರಿಗೆ ತಿಳಿಸಿದರು.  ನಾಮಪತ್ರ ಸಲ್ಲಿಸಲು ಸಸ್ತ್ರಾರು ಜನರ ಆಗಮನದಿಂದ. ಟ್ರಾಫಿಕ್ ಸಮಸ್ಯೆಯಿಂದ ಪೊಲೀಸರು ಹರ ಸಾಹಸ ಪಡಬೇಕಾಯಿತು.

ಚಿಕ್ಕೋಡಿ ಡಿ ಎಸ್ ಪಿ ಬಸವರಾಜ್ ಯಾಲಿಗರ್ ನೇತೃತ್ವದಲ್ಲಿ ಸಿ ಪಿ ಐ ಪಿ ಎಸ್ ಐ ಹಾಗೂ ಪೊಲೀಸ್ ವರ್ಗದವರು. ಹಾಗೂ ಭಾರತೀಯ ಸೇನಾ ಇವರ ಪ್ರಯತ್ನದಿಂದ ಯಾವುದೇ ಗಲಾಟೆ ಇಲ್ಲದೆ ಅತಿ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಕೆ, ಈ ನಾಮ ಪತ್ರ ಸುಂದರ ಸಲ್ಲಿಸುವ ಸಂದರ್ಭದಲ್ಲಿ ಚಿಕ್ಕೋಡಿಯ ಬಿಜೆಪಿ ಮತದಾರರು. ಇಡೀ ಸಮಸ್ತ ಬಿಜೆಪಿ ಕಾರ್ಯಕರ್ತರೊಂದಿಗೆ ಎಸಿ ಆಫೀಸು ವರೆಗೆ ಪಾದಯಾತ್ರೆ ಮುಖಾಂತರ ಈ ನಾಮಪತ್ರ ಸಲ್ಲಿಕೆ. ಈ ಸಂದರ್ಭದಲ್ಲಿ ಎಲ್ಲ ಬಿಜೆಪಿ ಕಾರ್ಯಕರ್ತರು ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಸದಲಗ ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಯಾದ ರಮೇಶ್ ಕತ್ತಿ ಇವರ ಉಪಸ್ಥಿತಿಯಲ್ಲಿ ಈ ಕಾರ್ಯ ನೆರವೇರಿಸಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

The Way To Block Websites In Safari On Iphone And Ipad

Tue Apr 18 , 2023
We’ve got numerous local cams for you to assist maintain wanderlust at bay until you may get here yourself. If you’ve questions or comments about this live stream, please be at liberty to drop us a line. To learn more about Pacific Park, learn somewhat bit concerning the historical past […]

Advertisement

Wordpress Social Share Plugin powered by Ultimatelysocial