ಬೇಸಿಗೆಯ ಮುನ್ನವೇ ಕಾಲುವೆಗೆ ನೀರು ಹರಿಸಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್.ಕಾಗವಾಡ ಗಡಿ ಭಾಗದ ನೀರಿನ ಸಮಸ್ಯೆ ನೀಗಿಸಲು ಕೃಷ್ಣಾ ನದಿಯಿಂದ ನೀರು ಹರಿಸುವ ಐನಾಪುರ್ ಯತ್ ನೀರಾವರಿ ಕಾಲುವೆ ಮುಖಾಂತರ ಜಾಕ್ ವೆಲ್ ಪಂಪ ಹೌಸಗೆ ಅಧಿಕೃತವಾಗಿ ಶಾಸಕ ಶ್ರೀಮಂತ್ ಪಾಟೀಲ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಐನಾಪುರ್ ನೀರಾವರಿ ಯೋಜನೆ ಪ್ರಾರಂಭವಾಗಿ ಸುಮಾರು10 ರಿಂದ 11 ವರ್ಷ ಕಳೆದಿದೆ ಆದರೆ ಯೋಜನೆ ಪರಿಣಾಮಕಾರಿ ಯಶಸ್ವಿ ಆಗಿದೆ.ಈ ಭಾಗದ ಕಾಗವಾಡ ಗಡಿ ಭಾಗದ ಗ್ರಾಮಗಳಿಗೆ ಕಾಲವೇ ಮುಖಾಂತರ ನೀರು ಬರುತ್ತಿರಲಿಲ್ಲ ಈಗ 5 ವರ್ಷದಿಂದ ಯಶಸ್ವಿಯಾಗಿ ನಡೆದಿದೆ ಎಂದರು.ಈ ಭಾಗದ ರೈತರಿಗೆ ಅನುಕೂಲಕ್ಕಾಗಿ ಕೈಗೆ ಬಂದ ದ್ರಾಕ್ಷಿ ಬೆಳೆ ಕಮರಿ ಹಾಳಾಗಬಾರದು ಮತ್ತು ಆರ್ಥಿಕ ಸಂಕಷ್ಟ ಒಳ್ಳಗಆಗಬಾರದು ಮತ್ತು ಜನ ಜಾನುವಾರುಗಳಿಗೆ ಕುಡಿಯುಲು ನೀರು ಕಾಲುವೆ ಮುಖಾಂತರ ನೀರು ಹರಿಸಲಾಗಿದೆ.ಈಗ ಬೇಸಿಗೆಯಲ್ಲಿ ಕಾಲುವೆಗೆ ಹರಸಿದ ನೀರನ್ನು ರೈತರು ಸದುಪಯೋಗ ಪಡಿಸಿಕೊಳ್ಳ ಬೇಕೆಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada