ಸಂಸದ ಎಸ್.ಮುನಿಸ್ವಾಮಿ ವಿರುದ್ಧ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ವಾಗ್ದಾಳಿ,
ಮಾಲೂರು ತಾಲೂಕಿನ ಅಭಿವೃದ್ಧಿಗೆ ಸಂಸದ ಮುನಿಸ್ವಾಮಿ ಕೊಡುಗೆ ಶೂನ್ಯ,
ಜಿಲ್ಲೆಯಲ್ಲಿ ಬಿಜೆಪಿಯನ್ನು ಹೊಡೆಯುವುದೇ ಸಂಸದರ ಸಾಧನೆ,
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ಟಿಕೆಟ್ ಘೋಷನೆ ಮಾಡೊದಿಕ್ಕೆ ಇವರಯ ಯಾರು,
ಸಂಸದ ಮುನಿಸ್ವಾಮಿ ಮಾಡ್ಬೇಕಿರುವ ಕೆಲಸ ತಾಲೂಕಿನಲ್ಲಿ ನಾವು ಮಾಡ್ತೀದ್ದೀವಿ,
ಇದು ಶಿಸ್ತಿನ ಪಕ್ಷ, ಭಾರತೀನ ಜನತಾ ಪಕ್ಷ ಕಾರ್ಯಕರ್ತರ ಪಕ್ಷ,
ಪಕ್ಷ ಯಾವುದೇ ಕಾರಣಕ್ಕೂ ನಿಷ್ಠಾವಂತ ಕಾರ್ಯಕರ್ತರನ್ನು ಬಿಡಲ್ಲ,
ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೊದನ್ನ ಹೈಕಮಾಂಡ್ ಹಾಗೂ ತಾಲೂಕಿನ ಜನತೆ ಡಿಸೈಟ್ ಮಾಡ್ತಾರೆ,
ಯಾರು ತಾಲೂಕಿನ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದಾರೆ,
ಯಾವು ಚುನಾವಣೆಗಾಗಿ ಬಂದಿದ್ದಾರೆಂದು ಜನತೆಗೆ ಗೊತ್ತಿದೆ,
ಇದೇ ವಾಟರ್ ಕ್ಯಾನ್ ಗಿರಾಕಿ ತಾಲೂಕಿನಲ್ಲಿ 5 ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೀನಿ,
ಇದೇ ವಾಟರ್ ಕ್ಯಾನ್ ಗಿರಾಕಿ ಎಲ್ಲಾ ಸ್ಥಳೀಯ ಚುನಾವಣೆ ಮಾಡಿದ್ದೀನಿ,
ಸಂಸದ ಮುನಿಸ್ವಾಮಿಗೆ ಹೂಡಿ ವಿಜಯ್ ಕುಮಾರ್ ಟಾಂಗ್,
ಮಾಲೂರು ತಾಲೂಕಿನ ಹಸಾಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಕ್ಯಾನ್ ವಿತರಣೆ ವೇಳೆ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada