ಕೋಲಾರದಲ್ಲಿ ಭರ್ಜರಿ ಬಾಡೂಟ.

ಕೋಲಾರ ತಾಲ್ಲೂಕಿನಲ್ಲಿ ಆರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಮಟ್ಟದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭರ್ಜರಿ ಬಾಡೂಟ ಮಾಡಿಸಲಾಗಿದ್ದು ಸುಮಾರು ಎರಡು ಸಾವಿರಕಿಂತ ಹೆಚ್ಚು ಕಾರ್ಯಕರ್ತರಿಗೆ ಚಿಕನ್‌ ಬಿರಿಯಾನಿ ಮಾಡಿಸಲಾಗಿದೆ.ಜೆಡಿಎಸ್‌ ಸಿಎಂ ಆರ್‌ ಶ್ರೀನಾಥ್‌ ಸೇರಿದಂತೆ ಹಲವಾರು ಜೆಡಿಎಸ್‌ ಮುಖಂಡರು ಭಾಗಿಯಾಗಿದ್ದರು.ಚುನಾವಣೆಯ ಕಾವು ಹೆಚ್ಚಾದ್ದಂತೆ ಎಲ್ಲೆಡೆ ಭರ್ಜರಿ ಬಾಡೂಟ ಸಮಾವೇಶ ನಡೆಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂಡೆನ್ ಬರ್ಗ್ ವರದಿ ಬ್ಲಾಸ್ಟ್ ಆದ ತಿಂಗಳಲ್ಲೇ ಅದಾನಿ ಸಮೂಹಕ್ಕೆ 12 ಲಕ್ಷ ಕೋಟಿ ರೂ. ಲಾಸ್

Mon Feb 27 , 2023
  ಹಿಂಡೆನ್ ಬರ್ಗ್‌ನ ಬಾಂಬ್‌ಶೆಲ್ ವರದಿಯಾದ ಒಂದು ತಿಂಗಳ ನಂತರ ಶುಕ್ರವಾರದಂದು ಅದಾನಿ ಗ್ರೂಪ್ 12 ಲಕ್ಷ ಕೋಟಿ ರೂ.ನಷ್ಟು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿದೆ. ಜನವರಿ 24, 2023 ರಂದು, ಮುಖೇಶ್ ಅಂಬಾನಿಯವರ ರಿಲಯನ್ಸ್ ಮತ್ತು ರತನ್ ಟಾಟಾ ಅವರ TCS ಅನ್ನು ಮೀರಿಸಿ 19 ಲಕ್ಷ ಕೋಟಿ ರೂ.ಗೂ ಹೆಚ್ಚು ಮಾರುಕಟ್ಟೆ ಮೌಲ್ಯದೊಂದಿಗೆ ಅದಾನಿ ಗ್ರೂಪ್ ಷೇರು ವಿನಿಮಯ ಕೇಂದ್ರಗಳಲ್ಲಿ ಆಲ್ಫಾ ಸೀಟ್ ಅನ್ನು ಹೊಂದಿತ್ತು. ಗೌತಮ್ ಅದಾನಿ […]

Advertisement

Wordpress Social Share Plugin powered by Ultimatelysocial