ಹೈನುಗಾರರಿಗೆ ಪರಿಹಾರಧನದ ಚೆಕ್ ವಿತರಣೆ ಮಾಡದೆ ಮಹಾಮೋಸ..!

ಹೈನುಗಾರರಿಗೆ ಪರಿಹಾರಧನದ ಚೆಕ್ ವಿತರಣೆ ಮಾಡದೆ ಮಹಾಮೋಸ..!

ಚರ್ಮಗಂಟು ರೋಗ ಭಾದೆಯಿಂದ ಸಾವನ್ನಪ್ಪಿದ್ದ ರಾಸುಗಳಿಗೆ ಸರ್ಕಾರದಿಂದ‌ ಪರಿಹಾರ ಧನ ಬಿಡುಗಡೆ.

ಸರ್ಕಾರದಿಂದ‌ ಹಣ ಬಿಡುಗಡೆಯಾದರೂ ಹೈನುಗಾರರಿಗೆ ಪರಿಹಾರಧನ ನೀಡದೆ ವಿಳಂಬ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಪಶುಪಾಲನಾ ಇಲಾಖೆ ಅಧಿಕಾರಿಗಳಿಂದ ವಿಳಂಬ

ಮೂರು ತಿಂಗಳಿಂದ ಚೆಕ್ ಬ್ಯಾಂಕ್ ಗೆ ಸಂದಾಯ ಮಾಡದೆ ಅಧಿಕಾರಿಗಳ ಕಳ್ಳಾಟ.

ಪರಿಹಾರದ ಧನದ ಚೆಕ್ ಗಳನ್ನು ಕಚೇರಿಯಲ್ಲೇ ಇಟ್ಟುಕೊಂಡು ಅಧಿಕಾರಿಗಳ ಕಳ್ಳಾಟ..!

೩ ತಿಂಗಳಿಂದ ಪಶುಪಾಲನಾ ಕಚೇರಿ ಹಾಗೂ ಬ್ಯಾಂಕ್ ಗೆ ಅಲೆದಾಡಿದ್ದ ಹೈನುಗಾರರು.

ರೈತರಿಗೆ ಬ್ಯಾಂಕ್ ಗೆ ಸಂದಾಯ ಮಾಡಿರುವುದಾಗಿ ಸುಳ್ಳು ಹೇಳಿ ಕಳಿಸುತ್ತಿದ್ದ ಅಧಿಕಾರಿಗಳು.

೫೭ ಹೈನುಗಾರರಿಗೆ ೧೨ ಲಕ್ಷದ ೩೫ ಸಾವಿರ ಸಹಾಯ ಧನ ವಿತರಣೆ ಮಾಡಿದ್ದ ಸರ್ಕಾರ.

ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ಸಿಬ್ಬಂದಿ ಭರತ್ ವಿರುದ್ದ ಹಣ ಗುಳುಂ ಮಾಡಲು ಯತ್ನ ಆರೋಪ.

ರೈತರಿಂದ ಎ ಡಿ ರಾಘವೇಂದ್ರ ಹಾಗೂ ಸಿಬ್ಬಂದಿ ಭರತ್ ವಿರುದ್ದ ಆಕ್ರೋಶ.

ಕಚೇರಿಗೆ ಮುತ್ತಿಗೆ ರೈತರಿಂದ ಆಕ್ರೋಶ ಆಕ್ರೋಶದ ನಂತರ ಬಯಲಾದ ಸತ್ಯ.

ಚೆಕ್ ಬ್ಯಾಂಕ್ ಗೆ ಹಾಕಿಲ್ಲ ಅಂತ ತಪ್ಪು ಒಪ್ಪಿಕೊಂಡಿರೋ ಅಧಿಕಾರಿಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಚುನಾವಣಾ ರಾಯಭಾರಿಗಳ ನೇಮಕ!

Thu Mar 9 , 2023
ರಾಯಚೂರು, ಮಾರ್ಚ್‌, 09: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಈಗಾಗಲೇ ಚುನಾವಣಾ ಆಯೋಗವು ಜಿಲ್ಲಾವಾರು ಚುನಾವಣಾ ರಾಯಭಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ರಾಯಚೂರು ಚುನಾವಣೆ ರಾಯಭಾರಿಯಾಗಿ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿಯವರನ್ನು ಆಯ್ಕೆ ಮಾಡಿದರೆ, ಕೊಪ್ಪಳ ಜಿಲ್ಲೆಗೆ ಗಂಗಾವತಿ ಪ್ರಾಣೇಶ್‌ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಬಿಸಿಲಿನ ನಾಡು ರಾಯಚೂರು ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ತೆಲುಗು ಸ್ಟಾರ್‌ ನಿರ್ದೇಶಕ ರಾಜಮೌಯನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲದೇ […]

Advertisement

Wordpress Social Share Plugin powered by Ultimatelysocial