ಸಚಿವ ಮಾಧುಸ್ವಾಮಿ ವಿರುದ್ಧ ಚುನಾವಣೆ ಗೆಲುವಿಗೆ ಜನರೇ ಸಾಥ್.

ಚುನಾವಣೆ ಖರ್ಚಿಗೆ ಜನರೇ ಕಳುಹಿಸುತ್ತಿದ್ದಾರಂತೆ ಹಣ
ಚಿಕ್ಕನಾಯಕನಹಳ್ಳಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಗೆ ಸುರೇಶ್ ಬಾಬು ಗೆ ಬರ್ತೀದೆ ಬಡವರ ಹಣ.
6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 3 ಬಾರಿ ಸೋತಿರುವ ಸುರೇಶ್ ಬಾಬು
ಸದ್ಯ ಹಣಕಾಸಿನ ತೊಂದರೆಗೆ ಸಿಲುಕಿರುವ ಸುರೇಶ್ ಬಾಬು
ಈ ವಿಚಾರ ಅರ್ಥ ಮಾಡಿಕೊಂಡು ಜನರೇ ಚುನಾವಣೆಗೆ ಹಣ ಕಳುಹಿಸುತ್ತಿದ್ದಾರಂತೆ
ದಿನ ನಿತ್ಯ ಮಕ್ಕಳ ಕೈಲಿ ಕಳಿಸ್ತಾರೆ ಸಾವಿರ ಸಾವಿರ ಹಣ.
ಎಲೆ ಅಡಿಕೆ ಜೊತೆ ಬರೋ ಹಣ ಯಾರದ್ದೆಂದು ಗೊತ್ತಿಲ್ಲ
ಚುನಾವಣೆ ಖರ್ಚಿಗಾಗಿ ಎಂದು ಮಕ್ಕಳ ಕೈನಿಂದ ಬರೋ ಹಣ.
ಹಣ ಕಳಿಸಿದವರು ಯಾರೆಂದು ತಿಳಿಯದಂತೆ ಹಣ ನೀಡುತ್ತಿರೋ ಬಡವರು
ಚಿಕ್ಕನಾಯಕನಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ಮನೆಗೆ ಬರೋ ಹಣ.
ವಾರಕ್ಕೆ ಎರಡು ಮೂರು ಭಾರಿ ಬರುವ ಹಣ.
ನಾನಿಲ್ಲ ಅಂದ್ರೆ ಮಕ್ಕಳು ಮನೆಯ ಟೇಬಲ್ ಮೇಲೆ ಇಟ್ಟಿರುತ್ತಾರೆ ಎಂದ ಸುರೇಶ್ ಬಾಬು.
ಎಲೆ ಅಡಿಕೆ ಜೊತೆ ಹಣ ಕಳಿಸುವ ಬಡವರು.
ಐನೂರ ರೂಪಾಯಿ ನೋಟು, ನೂರರ ನೋಟು, ಚಿಲ್ಲರೆ ಕಾಸಿನ ಹಣ.
ಚುನಾವಣೆಗೆ ಹಣ ಇಲ್ಲ ಎಂದು ಹಣ ಕಳಿಸಿದ್ದಾರೆಂದ ಸುರೇಶ್ ಬಾಬು.
ಕಳೆದ ಎರಡು ತಿಂಗಳಲ್ಲಿ ಈವರೆಗೆ ಒಂದು ಲಕ್ಷ ಚಿಲ್ಲರೆ ಹಣ ಕಳಿಸಿರೋ ಜನತೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿ.ಟಿ.ರವಿಗೆ ಜೆಡಿಎಸ್ ಟಿಕೆಟ್ ಆಫರ್ ಕೊಟ್ಟ ಬಂಡೆಪ್ಪ ಖಾಶೆಂಪೂರ್.

Sat Jan 28 , 2023
ಹಾಸನ ವಿಧಾನಸಭೆಯಿಂದ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟೆಕೆಟ್ ನೀಡುವುದಾಗಿ ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿಕೆ ಬೆನ್ನಲ್ಲೇ ಬೀದರ್ ನಲ್ಲಿ ಸಿ.ಟಿ.ರವಿಗೆ ಜೆಡಿಎಸ್ ಉಪನಾಯಕ ಬಂಡೆಪ್ಪ ಖಾಶೆಂಪೂರ್ ತಿರುಗೇಟು ಕೊಟ್ಟಿದಾರೆ,. ಸಿ.ಟಿ.ರವಿ ರಾಜ್ಯದಲ್ಲಿ ಎಲ್ಲಿ ಬೇಕಾದರೂ ನಿಂತುಕೊಳ್ಳಲಿ ಬೇಕಿದ್ದರೇ ಚಿಕ್ಕಮಗಳೂರುನಿಂದಲೇ ಅವರಿಗೆ ಜೆಡಿಎಸ್ ಟಿಕೆಟ್ ನೀಡುತ್ತೇವೆ ಎಂದು ತಿರುಗೇಟು ನೀಡುತ್ತಾ ಸಿ.ಟಿ.ರವಿ ವಿರುದ್ಧ ಬಂಡೆಪ್ಪ ಖಾಶೆಂಪೂರ್ ವಾಗ್ದಾಳಿ ನಡೆಸಿದ್ದಾರೆ,.. ಚಿಕ್ಕಮಗಳೂರು ಅಂದ್ರೆ ಚಿಕ್ಕಮಗಳೂರು ನಿಂದಲೇ ಸಿ.ಟಿ.ರವಿಗೆ ಟಿಕೆಟ್ ನೀಡುತ್ತೇವೆ,.‌ ಒಂದು […]

Advertisement

Wordpress Social Share Plugin powered by Ultimatelysocial