ನನ್ನ ಚುನಾವಣೆ ಪ್ರಚಾರ ಅದ್ಧುರಿಯಾಗಿ ನಡೆಯುತ್ತಿದ್ಧು ಜನರೆ ಸ್ಪಂದನೆ ಸರಿಯಾಗಿದೆ..!

ಬಸವಕಲ್ಯಾಣ ಕಾಂಗ್ರೆಸ್ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ಧ ಮಾಲಾ ಬಿ ನಾರಾಯಣರಾವ್ ಆರೊಪಕ್ಕೆ ತಿರುಗೆಟು ನಿಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಜಯಸಿಂಗ್. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಂದ ಟಿಕೆಟ್ ಖರಿದಿ ಮಾಡಿ ಪಡೆಯುವ ಅವಶ್ಯಕತೆ ನನಗಿಲ್ಲ ಕಳೆದ ಹಲವು ವರ್ಷಗಳಿಂದ ಬಸವಕಲ್ಯಾಣದಲ್ಲಿ ಇದ್ದು ಜನರ ಮಧ್ಯೆ ಇದ್ಧು ಕಷ್ಟಕ್ಕೆ ಸ್ವಂದಿಸಿದ್ಧೆನೆ.  ಹಾಗಾಗಿ ಕಾಂಗ್ರೆಸ್ ಹೈ ಕಮಾಂಡ್ ನನ್ನನ್ನು ಗುರುತಿಸಿ ಪಕ್ಷದ ಟಿಕೆಟ್ ನಿಡಿದೆ.

ಹೈಕಮಾಂಡ್ ನಿಂದ ಟಿಕೆಟ್ ಖರಿದಿ ಮಾಡಿದ್ಧೆನೆ ಎನ್ನುವ ಮಾಲಾ ಬಿ ನಾರಾಯಣರಾವ್ ಅವರ ಆರೊಪ ಸತ್ಯಕ್ಕೆ ದೂರವಾದ ಮಾತು ಮಾಲಾ ಬಿ ನಾರಾಯಣರಾವ್ ಅವರು ಆರೊಪ ಮಾಡುತ್ತಿರುವುದು ನನ್ನ ಮೆಲಲ್ಲ ನೆರ ಹೈಕಮಾಂಡ್ ಮೆಲೆ ಮಾಡುತ್ತಿದ್ದಾರೆ ಅವರಿಗೆ ಹೈಕಮಾಂಡ್ ಮೆರೆ ಭರವಸೆ ಇಲ್ಲದಂತೆ ಕಾಣುತ್ತಿದೆ.

ಇಲ್ಲಿನ ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಜನರೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ಧಾರೆ ಎಂದು ಶರಣು ಸಲಗರ್ ವಿರುದ್ಧ ಗುಡುಗಿದ್ದಾರೆ,  ಕಾಂಗ್ರೆಸ್ ಪಕ್ಷದಲ್ಲಿ ಯಾವುದೆ ರಿತಿ ಬಂಡಾಯದ ಬಿಸಿಯಿಲ್ಲ ಎಲ್ಲಾ ಟಿಕೆಟ್ ಅತೃಪ್ತರು ನನಗೆ ಸಹಕಾರ ನಿಡಲಿದ್ಧಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನನ್ನ ಚುನಾವಣೆ ಪ್ರಚಾರ ಅದ್ಧುರಿಯಾಗಿ ನಡೆಯುತ್ತಿದ್ಧು ಜನರೆ ಸ್ಪಂದನೆ ಸರಿಯಾಗಿದೆ. ಈ ಬಾರಿ ಚುನಾವಣೆಯಲ್ಲಿ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಪಕ್ಷ ಜಯಬೆರಿ ಭಾರಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಸವರಾಜ್ ರಾಯರೆಡ್ಡಿ ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಪರಿಣಿತಿ ಹೊಂದಿರುತ್ತಾರೆ..!

Sun Apr 16 , 2023
ರಾಜ್ಯದಲ್ಲಿರುವ 40% ಕಮಿಷನ್ ಸರ್ಕಾರ ಕಿತ್ತುಹಾಕಿ ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು. ಕುಕನೂರು ಪಟ್ಟಣದ ವಿದ್ಯಾನಗರ ಗುರುಕುಲ್ ಆವರಣದಲ್ಲಿ ನಡೆದ ಬಸವರಾಜ್ ರಾಯರೆಡ್ಡಿ ವರ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸೂರ್ಯ ಚಂದ್ರ ಹುಟ್ಟುವುದು ಎಷ್ಟು ಸತ್ಯವೋ ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ರಾಯರೆಡ್ಡಿ ಅವರು ಶಾಸಕರಾಗೋದು ಅಷ್ಟೇ ಸತ್ಯ ವಿಧಾನಸಭೆಯಲ್ಲಿ ರಾಯರೆಡ್ಡಿ ಅವರಂತ ಚಾಣಾಕ್ಷ್ಯ ಪ್ರತಿನಿಧಿರಬೇಕು ರಾಜ್ಯಮಟ್ಟದ ಅಧಿಕಾರಿಗಳು ಇವರನ್ನು ಸೀನಿಯರ್ ಲೀಡರ್ ಎಂದು […]

Advertisement

Wordpress Social Share Plugin powered by Ultimatelysocial