ಹುಬ್ಬಳ್ಳಿಯ ಪಂಚರತ್ನ ಸಮಾವೇಶ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಬೃಹತ್ ಪಂಚರತ್ನ ಸಮಾವೇಶ. ಪೂರ್ವ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರ ಮತಯಾಚನೆ. ಸಮಾವೇಶದಲ್ಲಿ ಭಾಗಿಯಾದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಹಜರತ್ ‌ಅಲಿ ಜೋಡಮನಿ, ಗುರುರಾಜ ಹುಣಸಿಮರದ ಸೇರಿದಂತೆ ಅನೇಕ ನಾಯಕರು ಭಾಗಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವರುಣದಲ್ಲಿ ಸ್ಪರ್ಧೆ ವಿಚಾರ ಚರ್ಚೆ ಆಗಿರುವುದು ನಿಜ.!

Tue Apr 11 , 2023
ಚಾಮರಾಜನಗರದಲ್ಲಿ ಸಚಿವ ಸೋಮಣ್ಣ ಹೇಳಿಕೆ ಗೋವಿಂದರಾಜನಗರದಿಂದ ಸ್ಪರ್ಧಿಸುವಂತೆ ಸ್ಥಳೀಯರ ಆಗ್ರಹ ವಿಚಾರ ಬೆಳಿಗ್ಗೆಯ ಸೀನ್ ನೆನಪು ಮಾಡಿಕೊಂಡರೆ ಒಂಥರಾ ಫೀಲ್ ಆಗುತ್ತೆ ಬೆ.6 ಗಂಟೆಗೆ ನನ್ನ ಮನೆ ಮುಂದೆ ಸಾವಿರಾರು ಜನ ಕುಳಿತ್ತಿದ್ದರು ಮುಸಲ್ಮಾನರ ಆದಿಯಾಗಿ ಎಲ್ಲರೂ ಇದ್ರು, ನನಗೆ ಏನು ಅನಿಸಬೇಕು.? ನಾನು ಮತ್ತೆ ಮನೆ ಒಳಗೆ ಹೋದೆ ವಾಪಸ್ಸು 7.05 ಕ್ಕೆ ಬಂದೆ, ಅವರನ್ನೆಲ್ಲ ತಪ್ಪಿಸಿಕೊಂಡು ಆಚೆ ಬರೋ ಅಷ್ಟರಲ್ಲಿ 8.10 ಆಯ್ತು ಜನರಿಗೆ ,ಬಡವರಿಗೆ ಕೃತಜ್ಞತೆ […]

Advertisement

Wordpress Social Share Plugin powered by Ultimatelysocial