ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನಲ್ಲಿ ಬಂಡಾಯವೆದ್ದ ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಶಂಭು ಕಲ್ಲೋಳ್ಕರ ಅಬ್ಬರದ ಭಾಷಣ, ನನ್ನಗೆ ಕಾಂಗ್ರೆಸ್ ಟಿಕೆಟ ನಿರಾಕರಿಸಿದರು. ನೀನು ಮೂರ್ನಾಲ್ಕು ತಿಂಗಳಿನಿಂದ ಪಕ್ಷದಲ್ಲಿ ಇದಿಯಾ ಎಂದು ವ್ಯಂಗ್ಯವಾಡಿದರು. ಆದರೆ ಇಲ್ಲಿ ಐವತ್ತು ವರ್ಷಗಳಿಂದ ಅವರು ಹೊಲ ಮನೆ ಮಾರಿ ರಕ್ತ ಕೊಟ್ಟು ಪಕ್ಷ ಕಟ್ಟಿದ್ದಾರೆ. ಈಗಿನ ರಾಜಕೀಯ ಪಕ್ಷಗಳು ಬ್ರೋಕರ್ಸ್ ಮತ್ತು ಚೇಳಾಗಳ ರಕ್ಷಣೆ ಮಾಡುವ ಪಕ್ಷಗಳಾಗಿವೆ ಎಂದು ಟೀಕೆ ಮಾಡಿದರು.
ಅತಿ ಹೆಚ್ಚು ಸರ್ಕಾರಿ ನೌಕರಿಯನ್ನು ಹೊಂದಿದ್ದು ನಮ್ಮ ಕ್ಷೇತ್ರ. ನನ್ನ ನೀವು ಎಂ ಎಲ್ ಎ ಮಾಡ್ತಿರೋ ಬಿಡ್ತೀರೋ ಗೊತ್ತಿಲ್ಲ ನಾನು ಗೆದ್ದರೂ ನಿಮ್ಮ ಜೋಡಿ ಇರ್ತೀನಿ ಸತ್ರು ಇಲ್ಲೇ ಸಾಯ್ತಿನಿ, ನಾನು I A S ಹುದ್ದೆಗೆ ರಾಜೀನಾಮೆ ನೀಡಿ ನನ್ನ ಕ್ಷೇತ್ರದ ಜನರ ಸೇವೆ ಮಾಡಲಿಕ್ಕೆ ಬಂದಿದ್ದೇನೆ. ಕಾರ್ಯಕರ್ತರು ಜನರು ತಮ್ಮ ಮೊಬೈಲ್ ಟಾರ್ಚ್ ಹಿಡಿದು ಆನೆ ಪ್ರಮಾಣ ಮಾಡಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಸುಮಾರು 25,000 ಜನಸ್ತೋಮ, ಈ ಬಾರಿ ನನಗೆ ಟಿಕೆಟ್ ವಂಚನೆ ಮಾಡಿದವರಿಗೆ ಜನ ಪಾಠ ಕಲಿಸುತ್ತಾರೆ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು. ಕಾಂಗ್ರೆಸ್ ಟಿಕೆಟ್ ವಂಚಿತ ಅಭ್ಯರ್ಥಿ ಶಂಭು ಕಲ್ಲೋಳ್ಕರ ಅಬ್ಬರದ ಭಾಷಣ, ನನ್ನಗೆ ಕಾಂಗ್ರೆಸ್ ಟಿಕೆಟ ನಿರಾಕರಿಸಿದರು. ನೀನು ಮೂರ್ನಾಲ್ಕು ತಿಂಗಳಿನಿಂದ ಪಕ್ಷದಲ್ಲಿ ಇದಿಯಾ ಎಂದು ವ್ಯಂಗ್ಯವಾಡಿದರು..
ಆದರೆ ಇಲ್ಲಿ ಐವತ್ತು ವರ್ಷಗಳಿಂದ ಅವರು ಹೊಲ ಮನೆ ಮಾರಿ ರಕ್ತ ಕೊಟ್ಟು ಪಕ್ಷ ಕಟ್ಟಿದ್ದಾರೆ. ಈಗಿನ ರಾಜಕೀಯ ಪಕ್ಷಗಳು ಬ್ರೋಕರ್ಸ್ ಮತ್ತು ಚೇಳಾಗಳ ರಕ್ಷಣೆ ಮಾಡುವ ಪಕ್ಷಗಳಾಗಿವೆ ಎಂದು ಟೀಕೆ ಮಾಡಿದರು. ಅತಿ ಹೆಚ್ಚು ಸರ್ಕಾರಿ ನೌಕರಿಯನ್ನು ಹೊಂದಿದ್ದು ನಮ್ಮ ಕ್ಷೇತ್ರ, ನನ್ನ ನೀವು ಎಂ ಎಲ್ ಎ ಮಾಡ್ತಿರೋ ಬಿಡ್ತೀರೋ ಗೊತ್ತಿಲ್ಲ ನಾನು ಗೆದ್ದರೂ ನಿಮ್ಮ ಜೋಡಿ ಇರ್ತೀನಿ ಸತ್ರು ಇಲ್ಲೇ ಸಾಯ್ತಿನಿ.
ನಾನು I A S ಹುದ್ದೆಗೆ ರಾಜೀನಾಮೆ ನೀಡಿ ನನ್ನ ಕ್ಷೇತ್ರದ ಜನರ ಸೇವೆ ಮಾಡಲಿಕ್ಕೆ ಬಂದಿದ್ದೇನೆ. ಕಾರ್ಯಕರ್ತರು ಜನರು ತಮ್ಮ ಮೊಬೈಲ್ ಟಾರ್ಚ್ ಹಿಡಿದು ಆನೆ ಪ್ರಮಾಣ ಮಾಡಿ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಸುಮಾರು 25,000 ಜನಸ್ತೋಮ, ಈ ಬಾರಿ ನನಗೆ ಟಿಕೆಟ್ ವಂಚನೆ ಮಾಡಿದವರಿಗೆ ಜನ ಪಾಠ ಕಲಿಸುತ್ತಾರೆ ನನಗೆ ಆಶೀರ್ವಾದ ಮಾಡುತ್ತಾರೆ ಎಂದು ತಿಳಿಸಿದರು.
https://play.google.com/store/apps/details?id=com.speed.newskannada