ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟ ಖತ್ಮ್.

 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟ ಖತ್ಮ್  ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರ  ಕಣ್ಣು ಕಾಣಲ್ಲ ಕಿವಿ ಕೇಳಲ್ಲ  ಯಾರೋ ಕಿವಿಯಲ್ಲಿ ಹೇಳಿದ ಮಾತು ಕೇಳಿ ಹೇಳುತ್ತಾರೆ ಸಿದ್ದರಾಮಯ್ಯ  ನನ್ನ ಬಗ್ಗೆ 40% ಕಮಿಷನ್ ಪ್ರೂ ಮಾಡಿದರೆ ರಾಜಕೀಯಕ್ಕೆ ರಾಜೀನಾಮೆ ಕೊಡುತ್ತೇನೆ  ಗಾಳಿಯಲ್ಲಿ ಮಾತನಾಡೋದು ಬಿಡಿ ಸುಳ್ಳು ಹೇಳುವುದು ಬಿಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಬೀದರ್ನಲ್ಲಿ ಪ್ರಭು ಚವ್ಹಾಣ ಆಕ್ರೋಶ ಔರಾದನಲ್ಲಿ ನಾನು ಏನು ಕೆಲಸ ಮಾಡಿದ್ದೇನೆ ಅನ್ನೋದು ಔರಾದ ಮಹಾ ಜನತೆಗೆ ಗೊತ್ತು. ಆಧ೯ ಗಂಟೆ ಸಲುವಾಗಿ ಮಾತ್ರ ಔರಾದ ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯ ಬೀದರನ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯಲ್ಲಿ ಸಚಿವ ಪ್ರಭು ಚವ್ಹಾಣ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬನಹಟ್ಟಿ ನಗರಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ.

Mon Feb 27 , 2023
  ಬನಹಟ್ಟಿ ನಗರಕ್ಕೆ ಆಗಮಿಸಿದ ಸಿಎಂ ಬಸವರಾಜ್ ಬೊಮ್ಮಾಯಿ  ಹೆಲಿಕ್ಯಾಪ್ಟರ್ ಮೂಲಕ ತೇರದಾಳ ಮತಕ್ಷೇತ್ರದ ಬನಹಟ್ಟಿ ನಗರಕ್ಕೆ ಬಂದ ಸಿಎಂ ತೇರದಾಳ ಮತಕ್ಷೇತ್ರದ ಹಿಪ್ಪರಗಿ ಗ್ರಾಮದ ಸಂಗಮೇಶ್ವ ದೇವಾಲಯಕ್ಕೆ ತೆರಳಿದ ಸಿಎಂ ತೇರದಾಳ ಮತಕ್ಷೇತ್ರದ ಹಿಪ್ಪರಗಿ ಗ್ರಾಮಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಯಾಣ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial