ಸಿದ್ದು ಅವರ ಬಗ್ಗೆ ಪುಸ್ತಕ ಬರೆಯೋ ರೈಟ್ಸ್ ಬಿಜೆಪಿಗಿಲ್ಲ…

ಅವರು ಸ್ಯಾಂಟ್ರೋ ರವಿ, ಸಿಟಿ ರವಿ ಬಗ್ಗೆ ಬರೆಯಬೇಕು…

ಸ್ಯಾಂಟ್ರೋ ರವಿಯನ್ನ ಬಂಧಿಸೋಕೆ ಆಗಿಲ್ಲ ಅವರಿಗೆ…

ಚಲವಾದಿ ನಾರಾಯಣ ಸ್ವಾಮಿ ಅವರು ಮಾನ ಮಾರ್ಯಾದೆ ಇದ್ರೆ ರಾಜಿನಾಮೆ ಕೊಡಬೇಕು…

ನಿಮ್ಮ ಅರ್ಹತೆಯನ್ನ ನೀವು ತೋರಿಸಬೇಕು…

ನೀವು ಏನೇ ಪುಸ್ತಕ ಬಿಡುಗಡೆ ಮಾಡಿದ್ರೂ ನೋ ಯೂಸ್…

ತಲೆ ಹಿಡಿಯುವವನಿಗೆ ನೀವು ಸಾಥ್ ಕೊಡ್ತೀರಾ…

ಧೈರ್ಯ ಇದ್ರೆ ಸ್ಯಾಂಟ್ರೋ ರವಿಯನ್ನ ಬಂಧನ ಮಾಡಿ…

ಈ ಪುಸ್ತಕ ರಿಲೀಸ್ ಗೆ ನಾವು ಹೆದರಲ್ಲ…

ನಾವು ಸಿದ್ದು ಅಭಿಮಾನಿಗಳು ಪ್ರತಿಭಟನೆ ಮಾಡ್ತೀವಿ…

ಮನೋಹರ್, ಕೆಪಿಸಿಸಿ ಕಾರ್ಯದರ್ಶಿ ಹೇಳಿಕೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಗೆ ರೈತ ಸಂಘ ಬೆಂಬಲ...

Mon Jan 9 , 2023
ಗುಂಡ್ಲುಪೇಟೆ : 2023 ರ ಸಾರ್ವತ್ರಿಕ ಚುನಾವಣೆಗೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವ ಕಡಬೂರು ಮಂಜುನಾಥ್ ಅವರಿಗೆ ತಾಲೂಕು ರೈತ ಸಂಘದ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ ಮಾಡ್ರಹಳ್ಳಿ ಮಹದೇವಪ್ಪ ತಿಳಿಸಿದರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.15 ವರ್ಷಗಳಿಂದ ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡು ಹೋರಾಟದ ಮೂಲಕ ಜನಪರ ಕೆಲಸಗಳನ್ನು ಮಾಡುತ್ತ ರೈತಪರ ಹೋರಾಟಗಾರ ಕಡಬೂರು ಮಂಜುನಾಥ್ ಅವರನ್ನ […]

Advertisement

Wordpress Social Share Plugin powered by Ultimatelysocial