ಅವರು ಸ್ಯಾಂಟ್ರೋ ರವಿ, ಸಿಟಿ ರವಿ ಬಗ್ಗೆ ಬರೆಯಬೇಕು…
ಸ್ಯಾಂಟ್ರೋ ರವಿಯನ್ನ ಬಂಧಿಸೋಕೆ ಆಗಿಲ್ಲ ಅವರಿಗೆ…
ಚಲವಾದಿ ನಾರಾಯಣ ಸ್ವಾಮಿ ಅವರು ಮಾನ ಮಾರ್ಯಾದೆ ಇದ್ರೆ ರಾಜಿನಾಮೆ ಕೊಡಬೇಕು…
ನಿಮ್ಮ ಅರ್ಹತೆಯನ್ನ ನೀವು ತೋರಿಸಬೇಕು…
ನೀವು ಏನೇ ಪುಸ್ತಕ ಬಿಡುಗಡೆ ಮಾಡಿದ್ರೂ ನೋ ಯೂಸ್…
ತಲೆ ಹಿಡಿಯುವವನಿಗೆ ನೀವು ಸಾಥ್ ಕೊಡ್ತೀರಾ…
ಧೈರ್ಯ ಇದ್ರೆ ಸ್ಯಾಂಟ್ರೋ ರವಿಯನ್ನ ಬಂಧನ ಮಾಡಿ…
ಈ ಪುಸ್ತಕ ರಿಲೀಸ್ ಗೆ ನಾವು ಹೆದರಲ್ಲ…
ನಾವು ಸಿದ್ದು ಅಭಿಮಾನಿಗಳು ಪ್ರತಿಭಟನೆ ಮಾಡ್ತೀವಿ…
ಮನೋಹರ್, ಕೆಪಿಸಿಸಿ ಕಾರ್ಯದರ್ಶಿ ಹೇಳಿಕೆ…
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada