ಕಾಂಗ್ರೆಸ್‌ನ ಎರಡು ಕಣ್ಣುಗಳು ಎಂದು ಕರೆಸಿಕೊಳ್ಳುವ ಡಿಕೆಶಿ ಹಾಗೂ ಸಿದ್ದರಾಮಯ್ಯ ನಡುವಿನ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಎನ್ನೋದು ಎಲ್ಲರಿಗೂ ಬಹಿರಂಗವಾಗಿರುವ ಸತ್ಯ. ಆದರೂ ಇಬ್ಬರೂ ನಾಯಕರೂ ಎಲ್ಲವೂ ಸರಿ ಇದೆ ಎಂದುಕೊಂಡು ಓಡಾಡುತ್ತಾರೆ. ಹೀಗಿರುವಾಗ ಹೈಕಮಾಂಡ್‌ ಇವರನ್‌ ಆಗಾಗ ಕರೆದು ಸಂಧಾನ ಮಾಡ್ತಾನೆ ಇರುತ್ತೆ. ದೆಹಲಿಗೆ ಹೋದಾಗ ಮಾತ್ರ ಹೊಂದಾಣಿಕೆ ರಾಜಕೀಯ ಮಾಡುವ ಸಿದ್ದು- ಡಿಕೆ, ರಾಜ್ಯಕ್ಕೆ ಬಂದ ನಂತರ ಮತ್ತೆ ಯಥಾಸ್ಥಿತಿಗೆ ಮರಳುತ್ತಾರೆ. ಚುನಾವಣಾ ಪೂರ್ವ ತಯಾರಿಯಾಘಿ ಸಿದ್ದು […]

Advertisement

Wordpress Social Share Plugin powered by Ultimatelysocial