ಬೆಂಗಳೂರಿನ ಬಸವನಗುಡಿಯ ನೆಟ್ಟಕಲ್ಲಪ್ಪ ಸರ್ಕಲ್ ಬಳಿ ಇರುವ ಗುರುರಾಘವೇಂದ್ರ ಸೌಹಾರ್ದ ಕೋಆಪರೇಟಿವ್ ಸೊಸೈಟಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ ಡಿವೈಎಸ್ಪಿ ತಮ್ಮಯ್ಯ ಮತ್ತು ಖಾನ್ ನೇತೃತ್ವದ ತಂಡದಿAದ ಈ ದಾಳಿ ನಡೆದಿದ್ದು ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿಯ ಮುಖ್ಯ ಕಚೇರಿ ಮತ್ತು ಬ್ಯಾಂಕ್ ನಲ್ಲಿದ್ದ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬರೋಬ್ಬರಿ ೧೪೦೦ ಕೋಟಿಗಳ ಅವ್ಯವಹಾರದ ಆರೋಪಗಳು ಗುರುರಾಘವೇಂದ್ರ ಕೋಆಪರೇಟಿವ್ ಸೊಸೈಟಿ ವಿರುದ್ದ ಕೇಳಿ ಬಂದಿತ್ತು ಅಲ್ಲದೇ ಮೋಸಹೋದ ನೂರಾರು […]

Advertisement

Wordpress Social Share Plugin powered by Ultimatelysocial