ಬೆಳ್ಳೂರ್ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊರ್ವ ವೃತಪಟ್ಟಿರುವ ಘಟನೆ ನಡೆದಿದೆ. ನಾಗಮಂಗಲ ತಾಲ್ಲೂಕಿನ ಎಚ್ ಕ್ಯಾತನಹಳ್ಳಿ ಗ್ರಾಮದ ಯುವಕ ಅರುಣ್ (೨೪) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಲಾಕ್ ಡೌನ್ ಹಿನ್ನೆಲೆ ಸ್ವಗ್ರಾಮದಲ್ಲೇ ೬ ತಿಂಗಳಿAದ ವಾಸವಾಗಿದ್ದ. ಬೆಂಗಳೂರಿಗೆ ಬಂದು ತನ್ನ ಆಟೋದೊಂದಿಗೆ ಊರಿಗೆ ವಾಪಸ್ ಆಗುತಿದ್ದ ವೇಳೆ ಘಟನೆ ನಡೆದಿದೆ.

Advertisement

Wordpress Social Share Plugin powered by Ultimatelysocial