ರಸ್ತೆ ಅಪಘಾತದಲ್ಲಿ ಯುವಕ ದುರ್ಮರಣ

ಬೆಳ್ಳೂರ್ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯುವಕನೊರ್ವ ವೃತಪಟ್ಟಿರುವ ಘಟನೆ ನಡೆದಿದೆ. ನಾಗಮಂಗಲ ತಾಲ್ಲೂಕಿನ ಎಚ್ ಕ್ಯಾತನಹಳ್ಳಿ ಗ್ರಾಮದ ಯುವಕ ಅರುಣ್ (೨೪) ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಲಾಕ್ ಡೌನ್ ಹಿನ್ನೆಲೆ ಸ್ವಗ್ರಾಮದಲ್ಲೇ ೬ ತಿಂಗಳಿAದ ವಾಸವಾಗಿದ್ದ. ಬೆಂಗಳೂರಿಗೆ ಬಂದು ತನ್ನ ಆಟೋದೊಂದಿಗೆ ಊರಿಗೆ ವಾಪಸ್ ಆಗುತಿದ್ದ ವೇಳೆ ಘಟನೆ ನಡೆದಿದೆ.

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು, ಸಿಂಧನೂರಿನಲ್ಲಿ ೭ ದಿನ ಲಾಕ್‌ಡೌನ್

Tue Jul 14 , 2020
ರಾಯಚೂರು ಹಾಗು ಸಿಂಧನೂರು ನಗರಗಳಲ್ಲಿ ಜುಲೈ ೧೫-೨೨ರವರೆಗೆ ಲಾಕ್‌ಡೌನ್ ಮಾಡಿ ಆದೇಶವನ್ನ ಹೊರಡಿಸಲಾಗಿದೆ. ಈ ಕುರಿತಂತೆ ಮಾತನಡಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಈ ಎರಡು ನಗರಗಳಲ್ಲಿ ದಿನೇ ದಿನೇ ಕೋವಿಡ್ ಪ್ರಕರನಗಳು ಹೆಚ್ಚಾಗುತ್ತಿವೆ ಆದ್ದರಿಂದ ಈ ಎರಡು ನಗರಗಳಲ್ಲಿ ಲಾಕ್‌ಡೌನ್ ಹೇರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಎರಡು ನಗರದಲ್ಲಿ ಸಿಟಿ ಬಸ್ ಓಡಾಟ ಇರುವುದಿಲ್ಲ ಅಗತ್ಯ ವಸ್ತುಗಳ ವ್ಯಾಪರಕ್ಕೆ ಬೆಳಗ್ಗೆ ೮ ರಿಂದ ೨ರ ವರೆಗೆ ಅವಕಾಶ ಇರುತ್ತದೆ……ಆದರೆ […]

Advertisement

Wordpress Social Share Plugin powered by Ultimatelysocial