ಈಗಿನ ಕಾಲದಲ್ಲಿ ನಡೆಯುವುದೆ ಕಷ್ಟ ಅಂತಹದರಲ್ಲಿ ಆಟೋರೀಕ್ಷವನ್ನ ಕೇವಲ 48 ನಿಮಿಷದಲ್ಲಿ ತನ್ನ ತೋಳ ಬಲದಲ್ಲಿ ಎಳೆದು ಸ್ನೇಹಿತರ ಸವಾಲುನ್ನು ಮೆಟ್ಟಿ ನಿಂತಿದ್ದಾರೆ ಈ ಧೀರ ಅಮೋಘ ಸಿದ್ಧ. ಹೌದು ಇವರ ಹೆಸರಿ ಅಮೋಘಸಿದ್ಧ ವಿಜಯಪುರ ಜಿ. ಸಿಂದಗಿ ತಾ. ಹಂದಿಗನೂರು ಗ್ರಾಮದವರು.  ಕೆಎಸ್ ಆರ್ ಟಿಸಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.ನಾಗರ ಪಂಚಮಿ ಹಿನ್ನೆಲೆ ಗೆಳೆಯರು ಮನರಂಜನಾ  ಕ್ರಿಡೆ ಸವಲು ಹಾಕಿದ್ದರು. 1 ಗಂಟೆಯಲ್ಲಿ ಟಂಟಂ ಎಳೆಯಲು ಸವಾಲು ಹಾಕಿದ್ದರು.ಸವಾಲನ್ನು […]

Advertisement

Wordpress Social Share Plugin powered by Ultimatelysocial