ಸುಪ್ರಸಿದ್ಧ ತಾಣ… ಹೊಯ್ಸಳರ ನೆಲೆಬೀಡು… ವಿಶ್ವವಿಖ್ಯಾತ ದೇಗುಲ ಎಂದೊಡನೆ ನೆನಪಾಗೋದೆ ಚನ್ನಕೇಶವನ ಸನ್ನಿಧಿ…. ಈ ಐತಿಹಾಸಿಕ ದೇಗುಲದ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ಶ್ರಮಿಸಿದವ್ರು… ಹಲವು ಕಾರ್ಯಗಳನ್ನು ನಿರ್ವಹಿಸಿ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದವ್ರು… ಯಾರಿವರು, ಇವರ ಕಾರ್ಯನಿರ್ವಹಣೆ ಎಂಥದ್ದು ಅಂದ್ರಾ ಈ ಸ್ಟೋರಿ ನೋಡಿ ವಿಶ್ವ ವಿಖ್ಯಾತ ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇಗುಲ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ… ಇಂತಹ ಐತಿಹಾಸಿಕ ತಾಣದಲ್ಲಿ ಸ್ವಚ್ಚತೆ, ಶುಚಿತ್ವವನ್ನು ಕಾಪಾಡುವುದು ಅಷ್ಟೇ ಜವಾಬ್ದಾರಿಯುತ ಕೆಲಸವೂ […]

Advertisement

Wordpress Social Share Plugin powered by Ultimatelysocial