ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ಅಪಘಾತವೊಂದು ಸಾಂಬವಿಸಿದ್ದು, ಟೋಲ್ ಫ್ರೀ ಕಾರಣದಿಂದ ವೇಗವಾಗಿ ಬಂದ ಮಿನಿ ಲಾರಿ ಏಕಾಏಕಿ ಟೋಲ್ ಸೆಕ್ಯುರಿಟಿ ಗಾರ್ಡ್ ಮೇಲೆ ಹರಿದ ಕಾರಣ ಸ್ಥಳದಲ್ಲೇ ಜಗದೀಶ್ ಎಂಬತ ವ್ಯಕ್ತಿ ಮೃತಪಟ್ಟಿದ್ದಾರೆ. ಜಗದೀಶ್ ಇತ್ತೀಚೆಗಷ್ಟೇ ಟೋಲ್ ಕರ್ತವ್ಯಕ್ಕೆ ಸೇರಿದ್ದರು. ಸಂಚಾರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.