ಟೋಲ್ ಸೆಕ್ಯುರಿಟಿ ಗಾರ್ಡ್ ಮೇಲೆ ಹರಿದ ಲಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ಅಪಘಾತವೊಂದು ಸಾಂಬವಿಸಿದ್ದು, ಟೋಲ್ ಫ್ರೀ ಕಾರಣದಿಂದ ವೇಗವಾಗಿ ಬಂದ ಮಿನಿ ಲಾರಿ ಏಕಾಏಕಿ ಟೋಲ್ ಸೆಕ್ಯುರಿಟಿ ಗಾರ್ಡ್ ಮೇಲೆ ಹರಿದ ಕಾರಣ ಸ್ಥಳದಲ್ಲೇ ಜಗದೀಶ್ ಎಂಬತ ವ್ಯಕ್ತಿ ಮೃತಪಟ್ಟಿದ್ದಾರೆ. ಜಗದೀಶ್ ಇತ್ತೀಚೆಗಷ್ಟೇ ಟೋಲ್ ಕರ್ತವ್ಯಕ್ಕೆ ಸೇರಿದ್ದರು. ಸಂಚಾರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ವೈರಸ್‌ನ ಆರ್ಭಟ

Tue Jul 14 , 2020
ಬೆಂಗಳೂರು ಗ್ರಾಮಂತರ ಜಿಲ್ಲೆಯ‌ ನೆಲಮಂಗಲ ನಗರದಲ್ಲಿ ಹೊಸದಾಗಿ 12 ಮಂದಿಗೆ ಮಹಾಮಾರಿ ಕೊರೊನಾ ವೈರಸ್ ತಗಲಿದೆ ಎಂದು ತಾಲ್ಲೂಕು  ಆರೋಗ್ಯ ಅಧಿಕಾರಿ ಹರೀಶ್  ಮಾಹಿತಿ ನೀಡಿದ್ದಾರೆ. ಮತ್ತು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ‌ಯ ಹೆಡ್ ಕಾನಸ್ಟೇಬಲ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. 45ವರ್ಷದ ಹೆಡ್ ಕಾನಸ್ಟೇಬಲ್  ಬೆಂಗಳೂರಿನ ನಾರಯಣ ಹೃದ್ರೋಗ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರಕ್ಷಿತ ಕ್ರಮವಾಗಿ ಪೋಲಿಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಮಾದನಾಯಕನಹಳ್ಳಿ […]

Advertisement

Wordpress Social Share Plugin powered by Ultimatelysocial