ಕೊರೊನಾ ವೈರಸ್‌ನ ಆರ್ಭಟ

ಬೆಂಗಳೂರು ಗ್ರಾಮಂತರ ಜಿಲ್ಲೆಯ‌ ನೆಲಮಂಗಲ ನಗರದಲ್ಲಿ ಹೊಸದಾಗಿ 12 ಮಂದಿಗೆ ಮಹಾಮಾರಿ ಕೊರೊನಾ ವೈರಸ್ ತಗಲಿದೆ ಎಂದು ತಾಲ್ಲೂಕು  ಆರೋಗ್ಯ ಅಧಿಕಾರಿ ಹರೀಶ್  ಮಾಹಿತಿ ನೀಡಿದ್ದಾರೆ. ಮತ್ತು ನೆಲಮಂಗಲ ಉಪವಿಭಾಗದ ಮಾದನಾಯಕನಹಳ್ಳಿ‌ಯ ಹೆಡ್ ಕಾನಸ್ಟೇಬಲ್ ಗೆ ಕೊರೊನಾ ಸೋಂಕು ದೃಢಪಟ್ಟಿದೆ. 45ವರ್ಷದ ಹೆಡ್ ಕಾನಸ್ಟೇಬಲ್  ಬೆಂಗಳೂರಿನ ನಾರಯಣ ಹೃದ್ರೋಗ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುರಕ್ಷಿತ ಕ್ರಮವಾಗಿ ಪೋಲಿಸ್ ಠಾಣೆಯನ್ನು ಮೂರು ದಿನಗಳ ಕಾಲ ಸೀಲ್ ಡೌನ್ ಮಾಡಲಾಗಿದೆ ಎಂದು ಮಾದನಾಯಕನಹಳ್ಳಿ ಪೋಲಿಸ್ ಠಾಣೆ SP ಸಜಿತ್ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ವರ್ಷದಲ್ಲಿ ಚಿನ್ನದ ಬೆಲೆ ಶೇ.೪೦ರಷ್ಟು ಏರಿಕೆ

Tue Jul 14 , 2020
ಭಾರತೀಯರ ಪಾಲಿಗೆ ಸಾರ್ವಕಾಲಿಕ ಸುರಕ್ಷಿತ ಹೂಡಿಕೆ ಚಿನ್ನ. ಉಳಿದ ಯಾವುದೇ ರೀತಿಯ ಹೂಡಿಕೆಗಳು ಕೈಕೊಟ್ಟರೂ ಇದು ಮಾತ್ರ ತನ್ನ ಬೆಲೆ ಕಳೆದುಕೊಳ್ಳುವುದಿಲ್ಲ ಎಂಬ ನಂಬಿಕೆಯಿAದ, ಚಿನ್ನವನ್ನು ಕೊಂಡಿಟ್ಟುಕೊಳ್ಳುತ್ತಾರೆ. ಈಗ ಕೋವಿಡ್ ಕಾಲದಲ್ಲಿ ಅದಕ್ಕೆ ಪುರಾವೆಯೂ ಸಿಕ್ಕಿದೆ. ೨೦೧೯ರ ಜುಲೈನಿಂದ ಇಲ್ಲಿಯವರೆಗೆ ೧೦ ಗ್ರಾಮ್ ಚಿನ್ನದ ಬೆಲೆಯಲ್ಲಿ ಶೇ.೪೦ರಷ್ಟು ಏರಿಕೆಯಾಗಿದೆ. ಕಳೆದವರ್ಷ ೧೦ ಗ್ರಾಮ್‌ಗೆ ಇದ್ದ ಬೆಲೆ ೩೯,೦೦೦ ರೂ ಇತ್ತು. ಈ ವರ್ಷ ಅದು ೪೯,೦೦೦ಕ್ಕೆ ಏರಿದೆ..! ಈ ಬೆಲೆ […]

Advertisement

Wordpress Social Share Plugin powered by Ultimatelysocial