ಬೆಂಗಳೂರಿನಿAದ ಜಿಲ್ಲೆಗೆ ವಾಪಸ್ಸಾದವರನ್ನ ಕಡ್ಡಾಯವಾಗಿ ೧೪ ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ರಾಯಚೂರಿನ ಗ್ರಾಮ ಪಂಚಾಯ್ತಿಗಳು ನಿರ್ಧರಿಸಿವೆ. ಬೆಂಗಳೂರಿನಿAದ ಬಂದವರಿAದ ಕೊರೊನಾ ಹರಡುವ ಭೀತಿ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಗ್ರಾಮದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ, ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗ್ತಿದೆ. ಹಾಗೂ ಬೆಂಗಳೂರಿನಿAದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ

Advertisement

Wordpress Social Share Plugin powered by Ultimatelysocial