ಬೆಂಗಳೂರಿAದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ

ಬೆಂಗಳೂರಿನಿAದ ಜಿಲ್ಲೆಗೆ ವಾಪಸ್ಸಾದವರನ್ನ ಕಡ್ಡಾಯವಾಗಿ ೧೪ ದಿನಗಳ ಹೋಂ ಕ್ವಾರಂಟೈನ್‌ಗೆ ಒಳಪಡಿಸಲು ರಾಯಚೂರಿನ ಗ್ರಾಮ ಪಂಚಾಯ್ತಿಗಳು ನಿರ್ಧರಿಸಿವೆ. ಬೆಂಗಳೂರಿನಿAದ ಬಂದವರಿAದ ಕೊರೊನಾ ಹರಡುವ ಭೀತಿ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಗ್ರಾಮದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ, ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗ್ತಿದೆ. ಹಾಗೂ ಬೆಂಗಳೂರಿನಿAದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ಕೇರ್ ಸೆಂಟರ್ ಓಪನ್

Wed Jul 8 , 2020
ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನಲೆ ಕೋರಮಂಗಲದ ಇಂಡೋರ್ ಸ್ಟೇಡಿಯಂನಲ್ಲಿನ ಕೊರೊನಾ ಆರೈಕೆ ಕೇಂದ್ರ ಕಾರ್ಯಾರಂಭಕ್ಕೆ ತಯಾರಿ ನಡೆಯುತ್ತಿದೆ. ಐಸೋಲೇಶನ್ ವಾರ್ಡ್ಗಳನ್ನ ಸಿದ್ದಗೊಳಿಸಲು ಕೆಲಸ ಪ್ರಗತಿಯಲ್ಲಿದೆ. ಇದರಲ್ಲಿ ಸುಮಾರು ೨೪ ವಾರ್ಡ್ಗೂ ಫ್ಯಾನ್, ಟೇಬಲ್, ಬ್ಲಾಂಕೇಟ್, ಟಿವಿ ಸೇರಿದಂತೆ ಸಕಲ ವ್ಯವಸ್ಥೆಗಳನ್ನು ನೀಡಲಾಗಿದೆ. ಹಾಗೂ ವಿಶೇಷ ಬಾತ್‌ರೂಮ್ ವ್ಯವಸ್ಥೆ ಸಹ ಇದೆ. ಅತೀ ಶೀಘ್ರದಲ್ಲಿ ಈ ಕೊರೊನಾ ಕೇರ್ ಸೆಂಟರ್ ಓಪನ್ ಮಾಡಲು ಮುಂದಾಗಿರುವ ಸರ್ಕಾರ, ಆರೋಗ್ಯ ಇಲಾಖೆ […]

Advertisement

Wordpress Social Share Plugin powered by Ultimatelysocial