ಬೆಂಗಳೂರಿನಿAದ ಜಿಲ್ಲೆಗೆ ವಾಪಸ್ಸಾದವರನ್ನ ಕಡ್ಡಾಯವಾಗಿ ೧೪ ದಿನಗಳ ಹೋಂ ಕ್ವಾರಂಟೈನ್ಗೆ ಒಳಪಡಿಸಲು ರಾಯಚೂರಿನ ಗ್ರಾಮ ಪಂಚಾಯ್ತಿಗಳು ನಿರ್ಧರಿಸಿವೆ. ಬೆಂಗಳೂರಿನಿAದ ಬಂದವರಿAದ ಕೊರೊನಾ ಹರಡುವ ಭೀತಿ ಹಿನ್ನಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಗ್ರಾಮದಲ್ಲಿ ಮೈಕ್ ಮೂಲಕ ಅನೌನ್ಸ್ ಮಾಡಿ, ಜನರಿಗೆ ಎಚ್ಚರದಿಂದ ಇರುವಂತೆ ಸೂಚನೆ ನೀಡಲಾಗ್ತಿದೆ. ಹಾಗೂ ಬೆಂಗಳೂರಿನಿAದ ಬಂದವರ ಜೊತೆ ಸಂಪರ್ಕ ಬೇಡ, ಅಂತರ ಕಾಯ್ದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ
ಬೆಂಗಳೂರಿAದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ
Please follow and like us: