ಗಾಳಿ ಜನಾರ್ದನ ರೆಡ್ಡಿಯನ್ನು ಭೇಟಿಯಾಗಿದ್ದು ವದಂತಿ ಸುಳ್ಳು : ಪ್ರತಾಪ್ ಗೌಡ ಪಾಟೀಲ್.

ಮಸ್ಕಿ  : ನಾನು ಪ್ರವಾಸ ಇದ್ದ ಕಾರಣದಿಂದಾಗಿ ನನ್ನ ರಾಜಕೀಯ ಪ್ರಯಾಣದ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಲ್ಲಿ ಗೊಂದಲಉಂಟು ಮಾಡಿತು ಪ್ರತಾಪ್ ಗೌಡ ಪಾಟೀಲ್ ಗಾಲಿ ಜನಾರ್ದನ ರೆಡ್ಡಿ ರಾತ್ರೋರಾತ್ರಿ ಭೇಟಿಯಾಗಿದ್ದಾರೆ ಎಂದು ಸುಳ್ಳು ವದಂತಿ ಕೇಳಿಬಂದಿದ್ದು ಮಂಗಳವಾರ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ನಿವಾಸದಲ್ಲಿ ಮಾತನಾಡಿದ ಅವರು ನಾನು ಯಾವುದೇ ರೀತಿಯಾಗಿ ಗಾಲಿ ಜನಾರ್ದನ್ ರೆಡ್ಡಿ ಅವರನ್ನು ಭೇಟಿಯಾಗಿಲ್ಲ ಕ್ಷೇತ್ರದಲ್ಲಿ ಸುಳ್ಳು ವದಂತಿ ಹಬ್ಬಿದೆ ಇದೆಲ್ಲ ಸುಳ್ಳು ಎಂದು  ಸ್ಪಷ್ಟೀಕರಣ ನೀಡಿದ್ದಾರೆ.ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಪ್ರತಾಪ್ ಗೌಡ ಅವರ ಕಾರ್ಯಕರ್ತರಲ್ಲಿ ಗೊಂದಲ ಉಂಟಾಯಿತು ಆ ಗೊಂದಲಕ್ಕೆ ಸ್ಪಷ್ಟಿಕರಣ ನೀಡಿದ್ದಾರೆ  ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯವನ್ನು ಮುಂದುವರಿಯುತ್ತದೆ ಕಾರ್ಯಕರ್ತರಲ್ಲಿ ಅನುಮಾನ ಬೇಡ ಎಂದು  ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ದರ್ಶನ್ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡಿಗಳಿಂದ ಚಪ್ಪಲಿ ಎಸೆದು ಅವವಮಾನ ಮಾಡಿರುವ ಖಂಡಿಸಿ ಗ್ರಹ ಮಂತ್ರಿಯವರಿಗೆ ಮನವಿ.

Tue Dec 27 , 2022
ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಕನ್ನಡ ಚಲನಚಿತ್ರದ ದ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕಿಡಿಗೆಡಿಗಳಿಂದ ಚಪ್ಪಲಿ ಎಸೆದು ಕ್ರೌರ್ಯ ಮೆರಿದಿದ್ದನು ಖಂಡಿಸಿಕೃತ್ಯ ಎಸೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಅವರನ್ನು ರಾಜ್ಯದಿಂದ ಗಡಿ ಪಾಡು ಮಾಡಬೇಕೆಂದು ದರ್ಶನ ತೂಗುದೀಪ ಅಭಿಮಾನಿಗಳು ಸಿಂದಗಿ ಇವರಿಂದ ತಾಲೂಕಿನ ಉಪ ತಹಶೀಲ್ದಾರರಾದ ಪ್ರಕಾಶ ಸಿಂದಗಿ ಇವರ ಮೂಲಕ ಗ್ರಹ ಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತುಈ ಸಂಧರ್ಭದಲಿ ದರ್ಶನ ತೂಗುದೀಪ ಅಭಿಮಾನಿಗಳಾದ ಪ್ರಶಾಂತ ಕದ್ದರಕಿ, ರಜತ ತಾಂಬೆ,ಮಾಹವೀರ […]

Advertisement

Wordpress Social Share Plugin powered by Ultimatelysocial