ದರ್ಶನ್ ಮೇಲೆ ಹೊಸಪೇಟೆಯಲ್ಲಿ ಕಿಡಿಗೇಡಿಗಳಿಂದ ಚಪ್ಪಲಿ ಎಸೆದು ಅವವಮಾನ ಮಾಡಿರುವ ಖಂಡಿಸಿ ಗ್ರಹ ಮಂತ್ರಿಯವರಿಗೆ ಮನವಿ.

ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಕನ್ನಡ ಚಲನಚಿತ್ರದ ದ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕಿಡಿಗೆಡಿಗಳಿಂದ ಚಪ್ಪಲಿ ಎಸೆದು ಕ್ರೌರ್ಯ ಮೆರಿದಿದ್ದನು
ಖಂಡಿಸಿಕೃತ್ಯ ಎಸೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಅವರನ್ನು ರಾಜ್ಯದಿಂದ ಗಡಿ ಪಾಡು ಮಾಡಬೇಕೆಂದು ದರ್ಶನ ತೂಗುದೀಪ ಅಭಿಮಾನಿಗಳು ಸಿಂದಗಿ ಇವರಿಂದ ತಾಲೂಕಿನ ಉಪ ತಹಶೀಲ್ದಾರರಾದ ಪ್ರಕಾಶ ಸಿಂದಗಿ ಇವರ ಮೂಲಕ ಗ್ರಹ ಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತುಈ ಸಂಧರ್ಭದಲಿ ದರ್ಶನ ತೂಗುದೀಪ ಅಭಿಮಾನಿಗಳಾದ ಪ್ರಶಾಂತ ಕದ್ದರಕಿ, ರಜತ ತಾಂಬೆ,ಮಾಹವೀರ ಸುಲ್ಪಿ,ಮುತ್ತು ಹಿಪ್ಪರಗಿ, ಆಸಿಫ್ ಗುಂದಗಿ, ಶಂಕರ ಬಮನಹಳ್ಳಿ, ಶರಣು ಭಜಂತ್ರಿ ಶಂಕರ ಸುಧೀರ ಬಟವಾಲ ಸುನೀಲ ವಾಲಿಕಾರ ಹಾಗೂ ತಾಲೂಕಿನ ಸುತ್ತ ಮುತ್ತಲಿನ ಎಲ್ಲ ಅಭಿಮಾನಿಗಳು ಪಾಲ್ಗೊಂಡಿದ್ದರು ವರದಿ-ಸಿದ್ದು ಜಮ್ಮಲದಿನ್ನಿ, ಸ್ಪೀಡ್ ನ್ಯೂಸ್ ಡಿಸ್ಟಿಕ್ ರಿಪೋರ್ಟರ್ ವಿಜಯಪುರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ ಉದ್ಘಾಟನೆ.

Tue Dec 27 , 2022
ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ ಉದ್ಘಾಟನೆ. ಜಿಟಿಟಿಸಿ ಕೇಂದ್ರದ ನೂತನ ಬಹುಕೌಶಲ್ಯಾಭಿವೃದ್ಧಿ ಕಟ್ಟಡದ ಉದ್ಘಾಟನೆ. ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟನೆ. ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಮತ್ತಿತರರ ಉಪಸ್ಥಿತಿ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/de… Please follow and like us:

Advertisement

Wordpress Social Share Plugin powered by Ultimatelysocial