ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಕನ್ನಡ ಚಲನಚಿತ್ರದ ದ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕಿಡಿಗೆಡಿಗಳಿಂದ ಚಪ್ಪಲಿ ಎಸೆದು ಕ್ರೌರ್ಯ ಮೆರಿದಿದ್ದನು
ಖಂಡಿಸಿಕೃತ್ಯ ಎಸೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಅವರನ್ನು ರಾಜ್ಯದಿಂದ ಗಡಿ ಪಾಡು ಮಾಡಬೇಕೆಂದು ದರ್ಶನ ತೂಗುದೀಪ ಅಭಿಮಾನಿಗಳು ಸಿಂದಗಿ ಇವರಿಂದ ತಾಲೂಕಿನ ಉಪ ತಹಶೀಲ್ದಾರರಾದ ಪ್ರಕಾಶ ಸಿಂದಗಿ ಇವರ ಮೂಲಕ ಗ್ರಹ ಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಲಾಯಿತುಈ ಸಂಧರ್ಭದಲಿ ದರ್ಶನ ತೂಗುದೀಪ ಅಭಿಮಾನಿಗಳಾದ ಪ್ರಶಾಂತ ಕದ್ದರಕಿ, ರಜತ ತಾಂಬೆ,ಮಾಹವೀರ ಸುಲ್ಪಿ,ಮುತ್ತು ಹಿಪ್ಪರಗಿ, ಆಸಿಫ್ ಗುಂದಗಿ, ಶಂಕರ ಬಮನಹಳ್ಳಿ, ಶರಣು ಭಜಂತ್ರಿ ಶಂಕರ ಸುಧೀರ ಬಟವಾಲ ಸುನೀಲ ವಾಲಿಕಾರ ಹಾಗೂ ತಾಲೂಕಿನ ಸುತ್ತ ಮುತ್ತಲಿನ ಎಲ್ಲ ಅಭಿಮಾನಿಗಳು ಪಾಲ್ಗೊಂಡಿದ್ದರು ವರದಿ-ಸಿದ್ದು ಜಮ್ಮಲದಿನ್ನಿ, ಸ್ಪೀಡ್ ನ್ಯೂಸ್ ಡಿಸ್ಟಿಕ್ ರಿಪೋರ್ಟರ್ ವಿಜಯಪುರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…