ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ ಉದ್ಘಾಟನೆ.

ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಜಿಟಿಟಿಸಿ ಉದ್ಘಾಟನೆ.

ಜಿಟಿಟಿಸಿ ಕೇಂದ್ರದ ನೂತನ ಬಹುಕೌಶಲ್ಯಾಭಿವೃದ್ಧಿ ಕಟ್ಟಡದ ಉದ್ಘಾಟನೆ.

ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಉದ್ಘಾಟನೆ.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಮತ್ತಿತರರ ಉಪಸ್ಥಿತಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ದೇಶದಲ್ಲಿ ಕೋವಿಡ್ ಹೆಚ್ಚಳ ವಿಚಾರ.

Tue Dec 27 , 2022
ಹೌದು ಇದು ಸೋಂಕಿನ‌ ಕಾಯಿಲೆ.. ನಾವು ಮುನ್ನೆಚ್ಚರಿಕೆ ವಹಿಸಬೇಕು ಎಂದ ಅಶ್ವಥ್ ನಾರಾಯಣ. ಹುಬ್ಬಳ್ಳಿಯಲ್ಲಿ ಸಚಿವ ಅಶ್ವಥ್ ನಾರಾಯಣ ಹೇಳಿಕೆ. ಅವಧಿಗೂ ಮುನ್ನ ಚುನಾವಣೆ ಡಿಕೆಶಿ ಹೇಳಿಕೆಗೆ ತಿರುಗೇಟು. ಚೀನಾದಲ್ಲಿ ಕೋವಿಡ್ ನಾವ ಬಿಟ್ಟಿದೀವಾ ಎಂದ ನಾರಾಯಣ. ಇದೊಂದು ಸೋಂಕಿನ ಕಾಯಿಲೆ,ಹೊಸ ಹೊಸ ತಳಿ ಮೂಲಕ ಬರ್ತಿದೆ.. ಇವರಿಗೆ ರಾಜಕೀಯ ಬಿಟ್ಟು ಬೇರೆ ಏನೂ ಇಲ್ಲ ಎಂದ ಅಶ್ವಥ್. ಡಿಕೆ ಶಿವಕುಮಾರ್ ಗೆ ಅಧಿಕಾರದ ಹಾಹಾಕಾರ ಹಸಿವು ನಿರಂತರ ಕಾಡ್ತೀದೆ […]

Advertisement

Wordpress Social Share Plugin powered by Ultimatelysocial