ಬೆAಗಳೂರು ಕೊರೊನಾ ತವರೂರಾಗಿ ಬದಲಾಗ್ತಾಯಿದೆ ಪ್ರತಿನಿತ್ಯ ಸಾವಿರಾರು ಕೇಸುಗಳು ರಾಜಧಾನಿಯಲ್ಲಿ ಪತ್ತೆಯಾಗ್ತಾನೆ ಇವೆ ಆದ್ರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡAತೆ ಕಾಣ್ತಾಯಿಲ್ಲ…..ಹೌದು ಬೆಂಗಳೂರಿಗೆ ಕೊರೊನಾ ಕಂಟಕವಾಗಿದ್ದು ಮೆಜಾರಿಟಿ ಪಸ್ರೆಂಟ್ ಹೊರರಾಜ್ಯದವರಿಂದಲೇ ಎನ್ನುವ ಮಾತು ಹಸಿಯಿರುವಾಗಲೇ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಇರಲಿ ಪರೀಕ್ಷೆಯನ್ನು ಮಾಡದೆ ನಗರದೊಳಗೆ ಬಿಟ್ಟುಕೆಳ್ಳಲಾಗ್ತಾಯಿದೆ. ಹವರಾ ಎಕ್ಷ್ಪ್ರೆಸ್‌ನಲ್ಲಿ ರಾಜ್ಯಕ್ಕೆ ಬಂದವರನ್ನ ಪರೀಕ್ಷೆಯನ್ನು ಸಹ ನಡೆಸದೆ ನಗರದೊಳಗೆ ಬಿಟ್ಟುಕೊಳ್ತಾಯಿರುವುದು ಸ್ಪೀಡ್ ನ್ಯೂಸ್ ಕ್ಯಾಮರ ಕಣ್ಣಿಗೆ ಯಶವಂತಪುರದಲ್ಲಿ ಬಿತ್ತು , ಇವರ […]

Advertisement

Wordpress Social Share Plugin powered by Ultimatelysocial