ಬೆAಗಳೂರು ಕೊರೊನಾ ತವರೂರಾಗಿ ಬದಲಾಗ್ತಾಯಿದೆ ಪ್ರತಿನಿತ್ಯ ಸಾವಿರಾರು ಕೇಸುಗಳು ರಾಜಧಾನಿಯಲ್ಲಿ ಪತ್ತೆಯಾಗ್ತಾನೆ ಇವೆ ಆದ್ರೂ ಸಹ ಅಧಿಕಾರಿಗಳು ಎಚ್ಚೆತ್ತುಕೊಂಡAತೆ ಕಾಣ್ತಾಯಿಲ್ಲ…..ಹೌದು ಬೆಂಗಳೂರಿಗೆ ಕೊರೊನಾ ಕಂಟಕವಾಗಿದ್ದು ಮೆಜಾರಿಟಿ ಪಸ್ರೆಂಟ್ ಹೊರರಾಜ್ಯದವರಿಂದಲೇ ಎನ್ನುವ ಮಾತು ಹಸಿಯಿರುವಾಗಲೇ ಹೊರ ರಾಜ್ಯದಿಂದ ಬಂದವರನ್ನ ಕ್ವಾರಂಟೈನ್ ಇರಲಿ ಪರೀಕ್ಷೆಯನ್ನು ಮಾಡದೆ ನಗರದೊಳಗೆ ಬಿಟ್ಟುಕೆಳ್ಳಲಾಗ್ತಾಯಿದೆ. ಹವರಾ ಎಕ್ಷ್ಪ್ರೆಸ್ನಲ್ಲಿ ರಾಜ್ಯಕ್ಕೆ ಬಂದವರನ್ನ ಪರೀಕ್ಷೆಯನ್ನು ಸಹ ನಡೆಸದೆ ನಗರದೊಳಗೆ ಬಿಟ್ಟುಕೊಳ್ತಾಯಿರುವುದು ಸ್ಪೀಡ್ ನ್ಯೂಸ್ ಕ್ಯಾಮರ ಕಣ್ಣಿಗೆ ಯಶವಂತಪುರದಲ್ಲಿ ಬಿತ್ತು , ಇವರ ನಡುವೆ ಸಾಮಾಜಿಕ ಅಂತರವಿರಲಿ ಕೆಲವರು ಮಾಸ್ಕ್ ಸಹ ಹಾಕಿಕೊಳ್ಳದೆ ಓಡಾಡ್ತಯಿದಾರೆ…. ಇಲ್ಲಿ ಯಾವೊಬ್ಬ ಅಧಿಕಾರಿಯು ಸಹ ಇರಲಿಲ್ಲ , ಅಧಿಕಾರಿಗಳ ಈ ನಿರ್ಲಕ್ಷö್ಯತನ ಬೆಂಗಳೂರನ್ನ ಮುಂದೆ ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಅನ್ನೋದು ಗೊತ್ತಾಗ್ತಯಿಲ್ಲ.
ಬೆಂಗಳೂರಿಗೆ ಕಾದಿದ್ಯಾ ಭಾರಿ ಕಂಟಕ
Please follow and like us: