ಬೆಂಗಳೂರು, ಸೆಪ್ಟಂಬರ್ 20: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಗಣೇಶ ಚತುರ್ಥಿ ನಡೆದಿದೆ. ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡೇ ದಿನದಲ್ಲಿ 1.5 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ವಿಸರ್ಜನೆ ಆಗಿವೆ. ಕಳವಳಕಾರಿ ಸಂಗತಿ ಎಂದರೆ ಸರ್ಕಾರ ಪರಿಸರ ಸ್ನೇಹಿ ಮೂರ್ತಿಗಳ ಪ್ರತಿಷ್ಠಾಪನೆಗೆ ಕ್ರಮ ಕೈಗೊಂಡರು ಸಹಿತ ಅಧಿಕ ಸಂಖ್ಯೆಯಲ್ಲಿ POP ಗಣೇಶಗಳು ಪ್ರತಿಷ್ಠಾಪನೆ ಆಗಿವೆ. ಹಾಗಾದರೆ ಯಾವ ವಾರ್ಡ್ಗಳಲ್ಲಿ ಎಷ್ಟೆಷ್ಟು ಮಣ್ಣಿನ ಗಣೇಶ ಮೂರ್ತಿಗಳು ಮತ್ತು ಪಿಓಪಿ ಗಣೇಶ […]