ಬೀದರ ಜಿಲ್ಲೆಯಲ್ಲಿ ಕೌಠಾ ತೀರದ ಮಾಂಜ್ರಾ ನದಿಯಲ್ಲಿ ಇನ್ನೊಂದು ಅನಾಥ ಶವ ಪತ್ತೆ. ಔರಾದ್ ತಾಲೂಕಿನ ಸಂತಪೂರ ಪೊಲೀಸ್ ಠಾಣೆಯ ವಾಪ್ತಿಯಲ್ಲಿ ಬರುವ ಕೌಠಾ ಶಿವಾರಿನಲ್ಲಿ ಅನಾಥ ಶವ ಪತ್ತೆಯಾಗಿದೆ. ೫೭ ವರ್ಷದ ಕಚ್ಚೆ ಹಾಕಿದ ಮಹಿಳೆಯ ಶವ ಕೌಠಾ ಗ್ರಾಮದ ಸಮಿಪದಲ್ಲಿನ ಮಾಂಜ್ರ ನದಿಯಲ್ಲಿ ಇಂದು ಶವ ಪತ್ತೆಯಾಗಿದು, ನದಿಯಲ್ಲಿ ಶವವನ್ನು ಕಂಡ ಆಸು ಪಾಸಿನ ರೈತರು ಸಂತಪೂರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಸಂತಪೂರ […]