ಬಸವೇಶ್ವರ ನೀರಾವರಿ ಯೋಜನೆ ಕಾಮಗಾರಿಯಲ್ಲಿ ಬೈಕ್ ಸವಾರ ಬಿದ್ದು ಗಾಯ ಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಕಳೆದ ನಾಲ್ಕೈದು ತಿಂಗಳಿನಿAದ ಮೋಳೆ ನವಲಿಹಾಳ ರಸ್ತೆಯನ್ನು ಅಗೆದು ರಸ್ತೆ ಮಧ್ಯದಲ್ಲಿ ದೊಡ್ಡ ಗಾತ್ರದ ಪೈಪ್ಲೈನ್ ಕಾಮಗಾರಿ ನಡೆಯುತಿದೆ. ರಸ್ತೆ ಎರಡು ಬದಿಯಲ್ಲಿ ಯಾವುದೇ ತೆರನಾದ ಮುನ್ನೆಚ್ಚರಿಕೆ ಬೋರ್ಡಗಳನ್ನು ಹಾಕದೆ ಇರುವುದರಿಂದ ನವಲಿಹಾಳ ಕಡೆಯಿಂದ ಮೋಳೆ ಕಡೆಗೆ ಹೊರಟ ಅಶೋಕ ಹೊರಟ್ಟಿ ಎನ್ನುವುವರು […]

Advertisement

Wordpress Social Share Plugin powered by Ultimatelysocial