ನಮ್ಮ ಕ್ಲಿನಿಕ್ ಎನ್ನುವ ಯೋಜನೆ ವಿಶೇಷವಾಗಿ ನಗರದಲ್ಲಿರುವ ಬಡವರ ಬಡಾವಣೆಯಲ್ಲಿರುವ ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸದರು. ನಾವು ಚಿಕ್ಕವರಿದ್ದಾಗ ಬಡವರ ಬಡಾವಣೆಗಳಲ್ಲಿ ಆಸ್ಪತ್ರೆ ಇತ್ತು. ಎಂಬಿಬಿಎಸ್ ಡಾಕ್ಟರ್ಗಳಿದ್ರು. ಬಡಾವಣೆ ಜನರಿಗೆ ಏನಾದ್ರೂ ಇದ್ರೆ ಅವರು ಟೆಸ್ಟ್ ಮಾಡಿ ಚಿಕಿತ್ಸೆ ನೀಡ್ತಾ ಇದ್ರು. ಈಗ ಅಂತಹ ಆಸ್ಪತ್ರೆ ಶೆಕಡಾ 90 ಕಡಿಮೆ ಆಘಿದೆ. ಮಹಾನಗರ ಪಾಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಬಡಜನರಿಗೆ ಆರೋಗ್ಯ ಸಮಸ್ಯೆ […]