30 ಸಾವಿರ ಜನಸಂಖ್ಯೆಗೆ “ನಮ್ಮ ಕ್ಲಿನಿಕ್ “ –ಸಿಎಂ ಬೊಮ್ಮಾಯಿ ಹೇಳಿಕೆ

ನಮ್ಮ ಕ್ಲಿನಿಕ್‌ ಎನ್ನುವ ಯೋಜನೆ ವಿಶೇಷವಾಗಿ ನಗರದಲ್ಲಿರುವ ಬಡವರ ಬಡಾವಣೆಯಲ್ಲಿರುವ ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆ ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ತಿಳಿಸದರು. ನಾವು ಚಿಕ್ಕವರಿದ್ದಾಗ ಬಡವರ ಬಡಾವಣೆಗಳಲ್ಲಿ ಆಸ್ಪತ್ರೆ ಇತ್ತು. ಎಂಬಿಬಿಎಸ್‌ ಡಾಕ್ಟರ್‌ಗಳಿದ್ರು. ಬಡಾವಣೆ ಜನರಿಗೆ ಏನಾದ್ರೂ ಇದ್ರೆ ಅವರು ಟೆಸ್ಟ್‌ ಮಾಡಿ ಚಿಕಿತ್ಸೆ ನೀಡ್ತಾ ಇದ್ರು. ಈಗ ಅಂತಹ ಆಸ್ಪತ್ರೆ ಶೆಕಡಾ 90 ಕಡಿಮೆ ಆಘಿದೆ. ಮಹಾನಗರ ಪಾಲಿಕೆಯಲ್ಲಿ ತೀರಾ ಕಡಿಮೆ ಆಗಿದೆ. ಬಡಜನರಿಗೆ ಆರೋಗ್ಯ ಸಮಸ್ಯೆ ಬಂದ್ರೆ  ಕಿಮ್ಸ್‌ ಇಲ್ಲಾ ಅಂದ್ರೆ ದೊಡ್ಡ ಖಾಸಗಿ ಆಸ್ಪತ್ರೆಗೆ ಹೋಗಬೇಕು . ಬಡವರಿಗೆ ಸಾಧ್ಯ ಇಲ್ಲ ಹಾಗಾಗಿ ಬಡವರಿಗೆ ತುರ್ತು ಚಿಕಿತ್ಸೆ, ಪ್ರಾಥಮಿಕ ಚಿಕಿತ್ಸೆ ನೀಡುವ ಅವಶ್ಯಕತೆ ಸರ್ಕಾರಕ್ಕಿತ್ತು.  ಹವಾಮನದ ಬದಲಾವಣೆಯಿಂದ ಜ್ವರ, ನೆಗಡಿ, ಕೆಮ್ಮು ರೋಗದ ಬಗ್ಗೆ ಜಾಗೃತಿ ಮೂಡಿಸೋದು ಈ ಎಲ್ಲಾ ಕಾರಣಗಳಿಂದ ನಮ್ಮ ಕ್ಲಿನಿಕ್‌ ಪ್ರಾರಂಭ ಮಾಡಿದೀವಿ. ಜನಸ್ಪಂದನಾ ಸರ್ಕಾರ ಮಾತ್ರ ಇದನ್ನ ಮಾಡೋದಕ್ಕೆ ಸಾಧ್ಯ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಜೆಡಿಎಸ್‌ಗೆ ಗುಡ್‌ ಬೈ ಹೇಳಿದ  ವೈಎಸ್‌ವಿ ದತ್ತ – ದಳಪತಿಗಳಿಗೆ ಬಿಗ್‌ ಶಾಕ್‌

Wed Dec 14 , 2022
ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ವೈಎಸ್‌ವಿ ದತ್ತಾ. ನಾಣು ಕಾಂಗ್ರೆಸ್‌ ಸೇರಿದ್ರೆ ಮಾತ್ರ ಬಿಜೆಪಿ ಮಣಿಸಬಹುದು. ಕೋಮುವಾದಿ ಶಕ್ತಿಗಳನ್ನ ಮಣಿಸೋದಕ್ಕೆ ಕಾಂಗ್ರೆಸ್‌ ಸೇರ್ಪಡೆಯಿಂದ ಮಾತ್ರ ಸಾಧ್ಯ. ಇದು ನನ್ನ ಕೊನೆಯ ಸಾರ್ವಜನಿಕ ಹೋರಾಟ. ನನ್ನ ನಂಬಿರೋ ಲಾರ್ಯಕರ್ತರು ಅತಂತ್ರರಾಗಬಾರದು. ಈ ಎಲ್ಲಾ ಲೆಕ್ಕಾಚಾರ ಹಾಕಿ ನಾಣು ಕಾಂಗ್ರೆಸ್‌ ಸೇರಿದ್ದೀನಿ ಎಂದು ವೈಎಸ್‌ವಿ ದತ್ತ ಹೇಳಿದ್ದಾರೆ. ಜೆಡಿಎಸ್‌ಗೆ ಗುಡ್‌ಬೈ ಹೇಳಿರೋದು ದಳಪತಿಗಳಿಗೆ ಬಿಗ್‌ ಶಾಕ್‌ ನೀಡಿದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial