ರಾಜಸ್ಥಾನ ರಾಜಕೀಯ ತಿಕ್ಕಾಟ ಮುಗಿದಂತೆ ಕಾಣುತ್ತಿಲ್ಲ . ಜೊತೆಗೆ ಸಚಿನ್ ಪೈಲೆಟ್ ಸೇರಿ ೧೮ ಶಾಸಕರ ಅನರ್ಹತೆಯ ಕುರಿತು ಇನ್ನು ವಿಚಾರಣೆ ನಡೆಯುತ್ತಿದೆ.ಇದರ ನಡುವೆ ಕಾಂಗ್ರೆಸ್ ಹಾಗು ಬಿಜೆಪಿ ಪಕ್ಷಗಳ ನಡುವೆ ತಿಕ್ಕಾಟ ಜೋರಾಗಿದ್ದು ಮುಖ್ಯಮಂತ್ರಿ ಗೆಹ್ಲೋಟ್ ಅವರು ಬಿಜೆಪಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನ ರಾಜಭವನದ ಮುಂದೆಯೇ ಶನಿವಾರ ಧರಣಿ ಕೂತಿದ್ದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಇದೀಗ, ಅನಿವಾರ್ಯತೆ ಸೃಷ್ಟಿಯಾದರೆ ಕಾಂಗ್ರೆಸ್ ಶಾಸಕರು ರಾಷ್ಟ್ರಪತಿಗಳನ್ನು ಭೇಟಿಯಾಗುತ್ತೇವೆ. ಅಗತ್ಯಬಿದ್ದರೆ […]

Advertisement

Wordpress Social Share Plugin powered by Ultimatelysocial