ಕೊರೊನಾ ಮಾಹಾರಿಯ ಕಾಟ ದಿನೇದಿನೆ ವ್ಯಾಪಕವಾಗಿ ಹೆಚ್ಚುತ್ತಲಿದೆ ಯಾರನ್ನು ಬೇಧ ಭಾವಮಾಡದೆ ವೈರಸ್ತನ್ನ ರುದ್ರ ನರ್ತನ ಪ್ರರ್ದಶಿಸುತ್ತಿದೆ. ರಾಜ್ಯದ ಮುಖ್ಯ ಮಂತ್ರಿ ಬಿಎಸ್ವೈ ಅವರು ನಾಲ್ಕೂ ಬಾರಿ ಪರಿಕ್ಷೇ ಮಾಡಿಸಿದ್ದರು. ಈಗ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ, ಆದರೆ ಅವರ ಮಗಳುಸಿಎಂ ಬಿ.ಎಸ್. ಯಡಿಯೂರಪ್ಪ ಪುತ್ರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿದ್ದು, ಸ್ವಯಂ ಕ್ವಾರಂಟೈನ್ ಗೆ ಒಳಲಾಗಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಇಂದು ಯಡಿಯೂರಪ್ಪ ಅವರ […]