ರಾಜ್ಯದೆಲ್ಲೆಡೆ ಕೊರೊನಾ ರೂಪಾಂತರಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದರ ನಡುವೆಯೇ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಿಂದ ಓಂ ಶಕ್ತಿ ದೇವಸ್ಥಾನಕ್ಕೆ ಹೊರಟಿರುವ ಜನರ ಸಂಖ್ಯೇ ದಿನೆ ದಿನೆ  ಹೆಚ್ಚಾಗುತ್ತಿದ್ದು ಕೊರೊನಾ ಮತ್ತಷ್ಟು ಹರಡುವ ಆತಂಕ ಹೆಚ್ಚಾಗಿದೆ..   ಹೀಗಾಗಲೇ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬಂದ 30 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್… ಬಂದಿದ್ದು ಹಾಗೆಯೇ ನಿನ್ನೆಯಷ್ಟೇ ಓಂ ಶಕ್ತಿ ದೇವಸ್ಥಾನದಿಂದ            ಮಳವಳ್ಳಿಗೆ 200 ಜನರು… […]

Advertisement

Wordpress Social Share Plugin powered by Ultimatelysocial