ಕೊರೊನಾ ಅತಂಕದ ನಡುವೆಯು ಕಾಫಿ ನಾಡಿಗರಿಗೆ ಹೊರಜಿಲ್ಲೆ-ರಾಜ್ಯದಿಂದ ಬರುವ ಜೊತೆ ಮಳೆಯ ಅತಂಕ ಶುರುವಾಗಿದೆ. ಹೊರ ಜಿಲ್ಲೆಯವರು ಕೊರೊನಾ ಹರಡುವ ಭೀತಿಯ ಜೊತೆಗೆ ಮಳೆಯ ಅರ್ಭಟದಿಮದ ತಲೆ ನೋವು ಬಂದAತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆಯಿAದ ಮೂಡಿಗಿರೆ ತಾಲೂಕಿನ ಗೊಟ್ಟಿಗೆಹಾರೆ, ಬಣಕಲ್, ಬಾಲೂರು, ಚಾರ್ಮಡಿ ಘಾಟ್ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಕೊರೊನಾ ಅತಂಕದಿAದ ಬದುಕುತ್ತಿರೋ ಜನರಿಗೆ ವರುಣ […]