ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತ

ಕೊರೊನಾ ಅತಂಕದ ನಡುವೆಯು ಕಾಫಿ ನಾಡಿಗರಿಗೆ ಹೊರಜಿಲ್ಲೆ-ರಾಜ್ಯದಿಂದ ಬರುವ ಜೊತೆ ಮಳೆಯ ಅತಂಕ ಶುರುವಾಗಿದೆ. ಹೊರ ಜಿಲ್ಲೆಯವರು ಕೊರೊನಾ ಹರಡುವ ಭೀತಿಯ ಜೊತೆಗೆ ಮಳೆಯ ಅರ್ಭಟದಿಮದ ತಲೆ ನೋವು ಬಂದAತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ನಿನ್ನೆ ಸಂಜೆಯಿAದ ಮೂಡಿಗಿರೆ ತಾಲೂಕಿನ ಗೊಟ್ಟಿಗೆಹಾರೆ, ಬಣಕಲ್, ಬಾಲೂರು, ಚಾರ್ಮಡಿ ಘಾಟ್ ಸುತ್ತಮುತ್ತ ಭಾರಿ ಮಳೆ ಸುರಿದಿದೆ. ಕೊರೊನಾ ಅತಂಕದಿAದ ಬದುಕುತ್ತಿರೋ ಜನರಿಗೆ ವರುಣ ದೇವನ ಅಬ್ಬರ ಮತ್ತೊಂದು ರೀತಿ ಅತಂಕ ತಂದಿದೆ.

Please follow and like us:

Leave a Reply

Your email address will not be published. Required fields are marked *

Next Post

ಫೈನಲ್ ಸೆಮಿಸ್ಟರ್ ಪರೀಕ್ಷೆ ಪಕ್ಕಾ

Tue Jul 7 , 2020
ಕೇಂದ್ರ ಗೃಹ ಸಚಿವಾಲಯ, ಯೂನಿವರ್ಸಿಟಿ ಪರೀಕ್ಷೆಗಳನ್ನು ನಡೆಸಲು ಯುಜಿಸಿಗೆ ಸಮ್ಮತಿ ಸೂಚಿಸಿದೆ. ಈ ಹಿನ್ನಲೆ ಯುಜಿಸಿ, ಎಲ್ಲಾ ವಿಶ್ವವಿದ್ಯಾಲಯಗಳು ಅಂತಿಮ ಸೆಮಿಸ್ಟರ್/ಅಂತಿಮ ವರ್ಷದ ಪರೀಕ್ಷೆಗಳನ್ನ ನಡೆಸಬೇಕು ಎಂದು ಸೂಚಿಸಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈಗಾಗಲೇ ರಾಜಸ್ಥಾನ, ತೆಲಂಗಾಣ, ಮಹಾರಾಷ್ಟç, ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯ ಸರ್ಕಾರಗಳು ಈ ವರ್ಷ ಯೂನಿವರ್ಸಿಟಿ ಪರೀಕ್ಷೆಗಳನ್ನು ನಡೆಸದಿರಲು ನಿರ್ಧರಿಸಿದ್ದವು. ಇದರ ಬೆನ್ನಲ್ಲೇ ಯುಜಿಸಿ ಆದೇಶ ಹೊರಬಿದ್ದಿದೆ. ಎಪ್ರಿಲ್ ತಿಂಗಳಲ್ಲಿ ರಚನೆಯಾದ ಯುಜಿಸಿಯ ವಿಶೇಷ […]

Advertisement

Wordpress Social Share Plugin powered by Ultimatelysocial