ಫಾಸ್ಟ್ಯಾಗ್ ಇಲ್ಲದಿರೋ ವಾಹನಗಳಿಗೆ , ಟೋಲ್ ಶುಲ್ಕ ದ್ವಿಗುಣವಾದ ಹಿನ್ನೆಲೆಯಲ್ಲಿ “ಬೇಡವೇ ಬೇಡ ಟೋಲ್ ಶುಲ್ಕ ಬೇಡ “ ಎಂಬ ಘೋಷಣೆಯೊಂದಿಗೆ ಸರ್ವ ಸಂಘಟನೆಗಳ ಒಕ್ಕೂಟದ ದಿಂದ “ಹೊಸಕೂಟೆ ಟೋಲ್” ಬಳಿ ಬೃಹತ್ ಸರ್ವಿಸ್ ರಸ್ತೆ ಕೊಡಿ ಇಲ್ಲವೇ ಟೋಲ್ ವಸೂಲಿ ಬಿಟ್ಟು ಬಿಡಿ ಎಂದು ಹೊಸಕೂಟೆ ಟೊಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಎಂ ಶಿವಕುಮಾರ್ ನಾಯಕ್ ಸರಿ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಚಿತಣ್ಣ […]