ಬೇಡವೇ ಬೇಡ ಟೋಲ್ ಶುಲ್ಕ ಬೇಡ

ಫಾಸ್ಟ್ಯಾಗ್ ಇಲ್ಲದಿರೋ ವಾಹನಗಳಿಗೆ , ಟೋಲ್ ಶುಲ್ಕ ದ್ವಿಗುಣವಾದ ಹಿನ್ನೆಲೆಯಲ್ಲಿ “ಬೇಡವೇ ಬೇಡ ಟೋಲ್ ಶುಲ್ಕ ಬೇಡ “ ಎಂಬ ಘೋಷಣೆಯೊಂದಿಗೆ ಸರ್ವ ಸಂಘಟನೆಗಳ ಒಕ್ಕೂಟದ ದಿಂದ “ಹೊಸಕೂಟೆ ಟೋಲ್” ಬಳಿ ಬೃಹತ್ ಸರ್ವಿಸ್ ರಸ್ತೆ ಕೊಡಿ ಇಲ್ಲವೇ ಟೋಲ್ ವಸೂಲಿ ಬಿಟ್ಟು ಬಿಡಿ ಎಂದು ಹೊಸಕೂಟೆ ಟೊಲ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಎಂ ಶಿವಕುಮಾರ್ ನಾಯಕ್ ಸರಿ ಹಲವರು ಭಾಗಿಯಾಗಿದ್ದಾರೆ.

ಇದನ್ನೂ ಓದಿ:ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು

Please follow and like us:

Leave a Reply

Your email address will not be published. Required fields are marked *

Next Post

ಆಕಸ್ಮಿಕವಾಗಿ ಸೇತುವೆಗೆ ಗುದ್ದಿದ ಕಾರು

Fri Feb 26 , 2021
ಆಯತಪ್ಪಿ ಆಕ್ಮಸಿಕವಾಗಿ ಕಾರೊಂದು ಸೇತುವೆಗೆ ಗುದ್ದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಗ್ರಾಮದ ಬಳಿ ನಡೆದಿದೆ.ಮಧುಗಿರಿ ಕಡೆಯಿಂದ ಮದುವೆ ಸಮಾರಂಭ ಮುಗಿಸಿಕೊಂಡು ಬರುತ್ತಿದ್ದಾಗ ಅವಘಢ ಸಂಭವಿಸಿದ್ದು,ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಇನ್ನು ಅದೇ ಮಾರ್ಗದಲ್ಲಿ ಬರುತ್ತಿದ್ದ ಶಾಸಕರಾದ ಡಾ ಜಿ ಪರಮೇಶ್ವರ್ ಅಪಘಾತವಾದವರನ್ನು ಕಂಡು,ತಕ್ಷಣ ತಮ್ಮ ಬೆಂಗಾವಲು ವಾಹನದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ. ಇದನ್ನೂ ಓದಿ:ಬೇಡವೇ ಬೇಡ ಟೋಲ್ ಶುಲ್ಕ ಬೇಡ Please follow and like us:

Advertisement

Wordpress Social Share Plugin powered by Ultimatelysocial