ಬೆಂಗಳೂರು ಜನತೆ ಕೊರೋನಾ ವಾರಿಯರ್ಸ್ ಆಗಲು ಟ್ವೀಟ್ ಮೂಲಕ ಕರೆ ಕೊಟ್ಟ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್.  ಈ ಕುರಿತಂತೆ ಎಲ್ಲಾ ಸಂಸ್ಥೆಗಳು ಮುಂಜಾಗೃತ ಕ್ರಮ ವಹಿಸಿಕೊಂಡು ಜೊತೆಗೆ ಸಾರ್ವಜನಿಕರು ವಹಿಸಿಕೊಂಡ್ರೆ ನಾವೆಲ್ಲರೂ ಕೊರೋನಾ ವಾರಿಯರ್ಸ್ ಆಗಬಹುದು. ಅಲ್ಲದೇ ಮಾಸ್ಕ್ ಕಡ್ಡಾಯವಾಗಿ ಹಾಕುವುದು ಮತ್ತು ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಇದೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಲ್ಲಿ ನೀವೆಲ್ಲರೂ ಕೂಡ ಕೊರೊನಾ ವಾರಿಯರ್ಸ್ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ. […]

Advertisement

Wordpress Social Share Plugin powered by Ultimatelysocial