ಕೊರೊನಾ ಮಾಹಾಮಾರಿಯ ರುದ್ರ ನರ್ತನ ಒಂದು ಕಡೆಯಾದರೆ ಮತ್ತೊಂದು ಕಡೆ ಜನರ ದೇವರ ಭಕ್ತಿಯೂ ನಿಂತಿಲ್ಲ. ಸದ್ಯ ಶ್ರಾವಣ ಮಾಸ ಶುರುವಾಗಿದೆ ದೈವ ಭಕ್ತಿಯು ತುಸು ಹೆಚ್ಚೇ ಎಂದರೆ ತಪ್ಪಲ್ಲ . ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಸಂಭ್ರದ ಶ್ರಾವಣ. ಬಸವಣ್ಣನವರ ಐಕ್ಯ ಸ್ಥಳ ಹಾಗೂ ಸಂಗಮನಾಥನ ದರ್ಶನಕ್ಕೆ ಅನೇಕ ಭಕ್ತರು ತೆರಳಿ ದರ್ಶನ ಪಡೆಯುತ್ತಿದ್ದಾರೆ. ಜೊತೆಗೆ ಸಾಮಜಿಕ ಬಧ್ದತೆ ಆದ ಮಾಸ್ಕ್ ದಾರಣೆ ಹಾಗೂ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿದ್ದಾರೆ. ಪ್ರತಿ […]

Advertisement

Wordpress Social Share Plugin powered by Ultimatelysocial